ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,ಹೇಮಂತ ಋತು, ಪುಷ್ಯಮಾಸ,ಕೃಷ್ಣಪಕ್ಷ, ದ್ವಿತೀಯ,ಶನಿವಾರ, ಮಖ ನಕ್ಷತ್ರ.ರಾಹುಕಾಲ: 9.42 ರಿಂದ 11:09ಗುಳಿಕಕಾಲ: 06:49 ರಿಂದ 8:15ಯಮಗಂಡಕಾಲ: 02:03 ರಿಂದ03:30 ಮೇಷ ನಿರುದ್ಯೋಗಿಗಳಿಗೆ ಸೂಕ್ತ ಉದ್ಯೋಗ ದೊರೆಯಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ದೂರಾಲೋಚನೆಯಿಂದ ಕೈಗೊಂಡ ಕೆಲಸ–ಕಾರ್ಯಗಳಲ್ಲಿ ಯಶಸ್ಸು. ಪ್ರೇಮವಿವಾಹ ಸಂಬಂಧಗಳು ಉತ್ತಮ ರೀತಿಯಲ್ಲಿ ಕೂಡಿಬರಲಿದೆ. ವೃಷಭ ಮಿತ್ರರ ಸಹಾಯದಿಂದಾಗಿ ಧನಾಗಮನ. ಯಾಂತ್ರಿಕ ವಿಷಯ ಪರಿಣತರಿಗೆ ಉತ್ತಮ ಅವಕಾಶ. ಕೌಟುಂಬಿಕ ವಾತಾವರಣ ಸಂತೋಷಕರವಾಗಿ ಮೂಡಿಬರಲಿದೆ. ವಿದ್ಯಾಭ್ಯಾಸದಲ್ಲಿ ಪ್ರಗತಿ. ದಂತ ಸಮಸ್ಯೆ ಕಾಣಿಸಿಕೊಂಡೀತು. ಮಿಥುನ ದ್ರವ ಪದಾರ್ಥಗಳContinue reading “ಜನವರಿ 30, ಶನಿವಾರ, 2021 : ಇಂದಿನ ರಾಶಿಭವಿಷ್ಯ”