Design a site like this with WordPress.com
Get started

ದಿನ ಭವಿಷ್ಯ: 15 ಜೂನ್ 2020,ಸೋಮವಾರ

ಸಂವತ್ಸರ: ಶಾರ್ವರಿ ಆಯನ: ಉತ್ತರಾಯನ ಋತು: ಜೇಷ್ಠ ಮಾಸ: ವಸಂತ ಪಕ್ಷ: ಕೃಷ್ಣ ತಿಥಿ: ದಶಮಿ ನಕ್ಷತ್ರ: ರೇವತಿ ರಾಹುಕಾಲ: ಬೆಳಿಗ್ಗೆ 7.08 ರಿಂದ 8.52 ರವರೆಗೆ ಗುಳಿಕಕಾಲ: ಮಧ್ಯಾಹ್ನ 2.06 ರಿಂದ 3.51 ರವರೆಗೆ ಯಮಗಂಡಕಾಲ: ಬೆಳಿಗ್ಗೆ 10.37 ರಿಂದ 12.22 ರವರೆಗೆ ದುರ್ಮುಹೂರ್ತ: ಮಧ್ಯಾಹ್ನ 12.50 ರಿಂದ 1.46 ರವರೆಗೆ ಸೂರ್ಯೋದಯ: ಬೆಳಿಗ್ಗೆ 5.23 ಸೂರ್ಯಾಸ್ತ: ಸಂಜೆ 7.21 ಮೇಷ ರಾಶಿ ಕೆಲಸದಲ್ಲಿ ಹಿರಿಯರು ಉತ್ತಮವಾಗಿ ಕಾರ್ಯನಿರ್ವಹಿಸಲು ನಿಮ್ಮನ್ನು ಪ್ರೋತ್ಸಾಹಿಸುತ್ತಾರೆ. ನೀವು ವ್ಯಾಪಾರ ಮಾಡಲುContinue reading “ದಿನ ಭವಿಷ್ಯ: 15 ಜೂನ್ 2020,ಸೋಮವಾರ”

ಮಾನಸಿಕ ಖಿನ್ನತೆ : ನೀವು ತಿಳಿದಿರಬೇಕಾದ ವಿಷಯಗಳು

ಪ್ರತಿಯೊಬ್ಬ ವ್ಯಕ್ತಿಯು ಖಿನ್ನತೆಯ ಬಗ್ಗೆ ಈ 10 ಸಂಗತಿಗಳನ್ನು ತಿಳಿದಿರಬೇಕು. 1.ಕ್ಲಿನಿಕಲ್ ಡಿಪ್ರೆಶನ್ ಎನ್ನುವುದು ಒಂದು ಅಸ್ವಸ್ಥತೆಯಾಗಿದೆ, ಇದು ನಿಮ್ಮ ಮಾನಸಿಕ ಯೋಗಕ್ಷೇಮವನ್ನು ನಿಯಂತ್ರಿಸುವ ಅಗತ್ಯ ಹಾರ್ಮೋನುಗಳು / ನರಪ್ರೇಕ್ಷಕಗಳ ಅಸಮತೋಲನದಿಂದ ಉಂಟಾಗುತ್ತದೆ..2.ಕ್ಲಿನಿಕಲ್ ಖಿನ್ನತೆಯು ನಮ್ಮ ದೇಹದ ಇತರ ಅಂಗಗಳಲ್ಲಿನ (ಶ್ವಾಸಕೋಶ, ಮೂತ್ರಪಿಂಡ, ಹೃದಯ, ಪಿತ್ತಜನಕಾಂಗ, ಅಂತಃಸ್ರಾವಕ ಗ್ರಂಥಿಗಳು, ಇತ್ಯಾದಿ) ಯಾವುದೇ ದೈಹಿಕ ಅಸ್ವಸ್ಥತೆಯಂತೆಯೇ ಇರುತ್ತದೆ..3.ಕ್ಲಿನಿಕಲ್ ಖಿನ್ನತೆಯಿಂದ ಬಳಲುತ್ತಿರುವವರು, ಆತ್ಮಹತ್ಯೆ ಮಾಡಿಕೊಳ್ಳುವವರು ದುರ್ಬಲರಲ್ಲ. ಹಣ, ಸಂಬಂಧ ಇತ್ಯಾದಿಗಳ ಯಾವುದೇ ಗೋಚರ ಸಮಸ್ಯೆಯಿಂದಾಗಿ ಅವರು ಅದನ್ನು ಮಾಡುವುದಿಲ್ಲ (ಸಹಜವಾಗಿContinue reading “ಮಾನಸಿಕ ಖಿನ್ನತೆ : ನೀವು ತಿಳಿದಿರಬೇಕಾದ ವಿಷಯಗಳು”

ಉಡುಪಿಯಲ್ಲಿ 21 ಪಾಸಿಟಿವ್, 7000 ಗಡಿ ತಲುಪಿದ ರಾಜ್ಯದ ಕೊರೋನಾ ಸೋಂಕಿತರ ಸಂಖ್ಯೆ

ಉಡುಪಿಯಲ್ಲಿ ಇಂದು 21 ಮಂದಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 1026 ಕ್ಕೆ ಏರಿದೆ. ಇಂದು ಉಡುಪಿಯಲ್ಲಿ ಒಟ್ಟು 130 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗುವ ಮೂಲಕ ಒಟ್ಟು ಕ್ರಿಯಾಶೀಲ ಪ್ರಕರಣಗಳ (active cases) ಸಂಖ್ಯೆ 312 ಕ್ಕೆ ಇಳಿದಿದೆ. ಇಲ್ಲಿಯವರೆಗೆ ಒಟ್ಟು 713 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಂದು ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿರುವ ಬೆಂಗಳೂರು ನಗರದಲ್ಲಿ 42 ಮಂದಿ ಪಾಸಿಟಿವ್ ಎಂದು ದೃಢವಾಗಿದೆ. ಯಾದಗಿರಿ 22, ಬೀದರ್ 20, ಕಲಬುರಗಿ 13, ಧಾರವಾಡContinue reading “ಉಡುಪಿಯಲ್ಲಿ 21 ಪಾಸಿಟಿವ್, 7000 ಗಡಿ ತಲುಪಿದ ರಾಜ್ಯದ ಕೊರೋನಾ ಸೋಂಕಿತರ ಸಂಖ್ಯೆ”

ಮತ್ತೆ ಲಾಕ್ಡೌನ್ ಇಲ್ಲ;ವದಂತಿಗೆ ಸಿ.ಎಂ ರಾಜಕೀಯ ಕಾರ್ಯದರ್ಶಿ ಸ್ಪಷ್ಟನೆ

ಮತ್ತೆ ಲಾಕ್‌ಡೌನ್‌‌ ಆಗುತ್ತದೆ ಎನ್ನುವ ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಸಿಎಂ ಬಿಎಸ್‌‌ವೈ ಅವರ ರಾಜಕೀಯ ಕಾರ್ಯದರ್ಶಿ ಎಸ್‌.ಆರ್‌‌‌.ವಿಶ್ವನಾಥ್‌‌‌‌ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರು ಹೊರವಲಯದ ದಾಸರಹಳ್ಳಿಯ ಮೇದರಹಳ್ಳಿಯಲ್ಲಿ ಸುಮಾರು 2 ಸಾವಿರ ಬಡ ಜನರಿಗೆ ಶ್ರೀ ಸಾಯಿ ಫೌಂಡೇಶನ್ ವತಿಯಿಂದ ದಿನಸಿ ಪದಾರ್ಥಗಳ ಕಿಟ್ ವಿತರಣೆ ನಂತರ ಮಾತನಾಡಿದ ಅವರು, ರಾಜ್ಯ ಸರ್ಕಾರವು, ಕೇಂದ್ರ ಸರ್ಕಾರ ಹಾಗೂ ಡಬ್ಲ್ಯೂಎಚ್‍ಒನ ನಿರ್ಧಾರದ ಮೇಲೆ ತೀರ್ಮಾನವು ಅವಲಂಭಿತವಾಗಿದ್ದು, ರಾಜ್ಯ ಸರ್ಕಾರವು ಲಾಕ್‌‌ಡೌನ್‌‌ ಮಾಡಲು ಚಿಂತನೆ ನಡೆಸಿಲ್ಲ. ಅಧಿಕವಾಗಿContinue reading “ಮತ್ತೆ ಲಾಕ್ಡೌನ್ ಇಲ್ಲ;ವದಂತಿಗೆ ಸಿ.ಎಂ ರಾಜಕೀಯ ಕಾರ್ಯದರ್ಶಿ ಸ್ಪಷ್ಟನೆ”

ಹೃದ್ರೋಗಗಳನ್ನು ದೂರಮಾಡುವ ಮೆಂತೆ ಮತ್ತು ಬೆಳ್ಳುಳ್ಳಿ

ಮೆಂತೆಕಾಳು ಬೆಳ್ಳುಳ್ಳಿಯನ್ನು ನಿತ್ಯ ಆಹಾರದಲ್ಲಿ ಬಳಸುವುದರಿಂದ ಹೃದಯ ಸಂಬಂಧಿ ಕಾಯಿಲೆಯಿಂದ ದೂರವಿರಬಹುದು. ಮೆಂತೆಕಾಳು ಮತ್ತು ಮೆಂತೆ ಸೊಪ್ಪು ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಕಡಿಮೆ ಮಾಡಿ ರಕ್ತ ಹೆಪ್ಪುಗಟ್ಟದಂತೆ ತಡೆಯುತ್ತದೆ. ಸೋಯಾ ಮತ್ತು ಬೆಳ್ಳುಳ್ಳಿ ತಿನ್ನುವುದರಿಂದ ರಕ್ತದ ಲಿಪಿಡ್ಸ್ ಅಂಶ ಕಡಿಮೆಯಾಗಿ ಕೆಟ್ಟ ಕೊಬ್ಬನ್ನು ನಿಯಂತ್ರಣ ಮಾಡುತ್ತದೆ. ಸೇಬು, ಸ್ಟ್ರಾಬೆರಿ, ಮೂಸುಂಬಿ, ಪಪ್ಪಾಯ, ಕ್ಯಾರೆಟ್, ಮೂಲಂಗಿ, ಟೊಮೆಟೊ ಇವುಗಳನ್ನು ಹೆಚ್ಚಾಗಿ ಸೇವಿಸಿದರೆ ಹೃದಯ ಸಂಬಂಧಿ ರೋಗದಿಂದ ದೂರವಿರಬಹುದು. ಬೆಳಿಗ್ಗೆ ಎದ್ದ ತಕ್ಷಣ ಚಹಾ, ಕಾಫಿ ಕುಡಿಯುವ ಬದಲು ಒಂದುContinue reading “ಹೃದ್ರೋಗಗಳನ್ನು ದೂರಮಾಡುವ ಮೆಂತೆ ಮತ್ತು ಬೆಳ್ಳುಳ್ಳಿ”

ಜೂನ್ 14, 2020; ಭಾನುವಾರ : ಇಂದಿನ ಭವಿಷ್ಯ

ಪಂಚಾಂಗ:ಶ್ರೀ ಶಾರ್ವರಿನಾಮ ಸಂವತ್ಸರ,ಉತ್ತರಾಯಣ ಪುಣ್ಯಕಾಲ,ಗ್ರೀಷ್ಮ ಋತು, ಜೇಷ್ಠ ಮಾಸ,ಕೃಷ್ಣ ಪಕ್ಷ, ನವಮಿ ತಿಥಿ,ಭಾನುವಾರ, ಉತ್ತರಭಾದ್ರ ನಕ್ಷತ್ರ ರಾಹುಕಾಲ: ಸಂಜೆ 5:12 ರಿಂದ 6:49ಗುಳಿಕಕಾಲ: ಮಧ್ಯಾಹ್ನ 3:36 ರಿಂದ 5:12ಯಮಗಂಡಕಾಲ: ಮಧ್ಯಾಹ್ನ 12:23 ರಿಂದ 2:00 ಮೇಷ: ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಆರೋಗ್ಯದಲ್ಲಿ ವ್ಯತ್ಯಾಸ, ಚಂಚಲ ಮನಸ್ಸು, ಹಣಕಾಸು ತೊಂದರೆ, ವೈಯಕ್ತಿಕ ಜೀವನದಲ್ಲಿ ಎಚ್ಚರ, ಮೋಸ ಹೋಗುವ ಸಾಧ್ಯತೆ, ವ್ಯವಹಾರದಲ್ಲಿ ಯೋಚಿಸಿ ನಿರ್ಧರಿಸಿ. ವೃಷಭ: ಸ್ನೇಹಿತರೇ ಶತ್ರುಗಳಾಗಿ ಕಾಡುವರು, ವಿದ್ಯಾರ್ಥಿಗಳಿಗೆ ಅನುಕೂಲ, ತೀರ್ಥಯಾತ್ರೆ ದರ್ಶನ, ಆತುರ ಸ್ವಭಾವ, ಗಣ್ಯ ವ್ಯಕ್ತಿಗಳ ಭೇಟಿ, ಉದ್ಯೋಗದಲ್ಲಿ ಉತ್ತಮContinue reading “ಜೂನ್ 14, 2020; ಭಾನುವಾರ : ಇಂದಿನ ಭವಿಷ್ಯ”

ಮುಖದ ಅಂದ ಮತ್ತು ಕಾಂತಿ ಹೆಚ್ಚಿಸುವ ಉಪ್ಪು

ಉಪ್ಪಿಗಿಂತ ರುಚಿ ಬೇರೆ ಇಲ್ಲ. ಉಪ್ಪಿಲ್ಲದ ಅಡುಗೆ  ಇಲ್ಲ. ಅಡುಗೆ ಮನೆಯಲ್ಲಿ ಉಪ್ಪು ಇದ್ದೇ ಇರುತ್ತೆ. ಉಪ್ಪನ್ನು ಅಡುಗೆಗೆ ಬಳಸ್ತಾರೆ ಎನ್ನುವುದು ಎಲ್ಲರಿಗೂ ಗೊತ್ತು. ಸೌಂದರ್ಯಕ್ಕೂ ಉಪ್ಪು ಉಪಯುಕ್ತ ಎನ್ನುವುದು ಅನೇಕರಿಗೆ ಮಾತ್ರ ತಿಳಿದಿದೆ. ಉಪ್ಪು ಸೌಂದರ್ಯವರ್ಧಕ. ಸುಲಭವಾಗಿ, ಕಡಿಮೆ ದರದಲ್ಲಿ ಸಿಗುವಂತ ಉಪ್ಪಿನಿಂದ ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ಬೆಚ್ಚಗಿನ ನೀರಿಗೆ ಉಪ್ಪನ್ನು ಹಾಕಿ, ಅದರಲ್ಲಿ ಪಾದಗಳನ್ನಿಟ್ಟು ಕುಳಿತುಕೊಂಡರೆ ವಿಶ್ರಾಂತಿ ಸಿಗುವುದಲ್ಲದೇ, ಪಾದಗಳ ಉರಿಯನ್ನು ತಪ್ಪಿಸಬಹುದು. ಇದರ ಜೊತೆಗೆ ಉಪ್ಪು ಮುಖದ ಸೌಂದರ್ಯಕ್ಕೂ ಒಳ್ಳೆಯದು. ಎಣ್ಣೆಯುಕ್ತContinue reading “ಮುಖದ ಅಂದ ಮತ್ತು ಕಾಂತಿ ಹೆಚ್ಚಿಸುವ ಉಪ್ಪು”

ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ ಜಾರಿಯಲ್ಲಿದ್ದ ಬ್ಯಾಂಕ್ ವ್ಯವಹಾರಕ್ಕಿದ್ದ ರಿಯಾಯಿತಿ ಮುಕ್ತಾಯ

ಕರೋನಾ ಅವಧಿಯಲ್ಲಿ, ಕೇಂದ್ರ ಸರ್ಕಾರವು ಸಾಮಾನ್ಯ ಜನರಿಗೆ ಅನೇಕ ಪರಿಹಾರಗಳನ್ನು ನೀಡಿದೆ, ಜೂನ್ 30 ರಿಂದ, ಬ್ಯಾಂಕಿನಲ್ಲಿ ನಿಮ್ಮ ಉಳಿತಾಯ ಖಾತೆಗೆ ಸಂಬಂಧಿಸಿದ ಪ್ರಮುಖ ನಿರ್ಧಾರದ ಅವಧಿ ಕೊನೆಗೊಳ್ಳುತ್ತಿದೆ. ಹೌದು, ಕೆಲ ದಿವಸಗಳ ಹಿಂದೆ ಇತರ ಬ್ಯಾಂಕ್ ಗಳ ಎಟಿಎಂ ನಿಂದ ನಗದು ಹಿಂಪಡೆಯುವಿಕೆಯ ಮೇಲೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಾರ್ಚ್‌ ತಿಂಗಳಿನಲ್ಲಿ ತಿಳಿಸಿದ್ದರು, ಅವರು ಆಗ ಹೇಳಿದ್ದಂತೆ, ಮೂರು ತಿಂಗಳವರೆಗೂ ಯಾವುದೇ ಬ್ಯಾಂಕ್, ಯಾವುದೇ ಎಟಿಎಂನಲ್ಲಿContinue reading “ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ ಜಾರಿಯಲ್ಲಿದ್ದ ಬ್ಯಾಂಕ್ ವ್ಯವಹಾರಕ್ಕಿದ್ದ ರಿಯಾಯಿತಿ ಮುಕ್ತಾಯ”

ಮೂಲಂಗಿ ಸೇವನೆಯ ಲಾಭ ತಿಳಿದರೆ ಬೆರಗಾಗ್ತೀರ!!!

ಮೂಲಂಗಿಯಲ್ಲಿ ಹಲವು ರೀತಿಯ ಪೋಷಕಾಂಶಗಳಿದ್ದು, ಇದು ಕೂದಲು ಹಾಗೂ ಚರ್ಮದ ಹೊಳಪಿಗೆ ಬಹಳ ಮುಖ್ಯ. ವಿಟಮಿನ್ ಎ ಮತ್ತು ಸಿ ಯಿಂದ ಸಮೃದ್ಧವಾದ ಮೂಲಂಗಿ ಚರ್ಮಕ್ಕೆ ಪುನರ್ ಚೇತನ ನೀಡುತ್ತದೆ. ಇದರಲ್ಲಿನ ಕ್ಯಾಲ್ಸಿಯಂ, ಪೊಟ್ಯಾಷಿಯಂ, ಫಾಸ್ಫರಸ್, ಪ್ರೋಟಿನ್ ಮತ್ತು ನಾರಿನ ಅಂಶವು ಚರ್ಮಕ್ಕೆ ಹಾಗೂ ಕೂದಲಿಗೆ ಮ್ಯಾಜಿಕ್ ಮಾಡುತ್ತದೆ. ಉರಿಯೂತ, ಗಂಟಲಿನ ಕಿರಿಕಿರಿ, ಜ್ವರ ಮತ್ತು ಪಿತ್ತ ದೋಷಗಳಂಥ ಹಲವಾರು ಸಮಸ್ಯೆಗಳ ಚಿಕಿತ್ಸೆಗಳಿಗೆ ಆಯುರ್ವೇದ ಮತ್ತು ಸಾಂಪ್ರದಾಯಿಕ ಚೀನೀ ಔಷಧಿ ಪದ್ಧತಿಯಲ್ಲಿ ಇದು ಬಳಕೆ ಆಗುತ್ತಿದೆ. ಮೂಲಂಗಿContinue reading “ಮೂಲಂಗಿ ಸೇವನೆಯ ಲಾಭ ತಿಳಿದರೆ ಬೆರಗಾಗ್ತೀರ!!!”

ಜೂನ್ 13, 2020: ಶನಿವಾರ ಇಂದಿನ ರಾಶಿ ಫಲ

ಪಂಚಾಂಗ ಶ್ರೀ ಶಾರ್ವರಿನಾಮ ಸಂವತ್ಸರ,ಉತ್ತರಾಯಣ ಪುಣ್ಯಕಾಲ,ಗ್ರೀಷ್ಮ ಋತು, ಜೇಷ್ಠ ಮಾಸ,ಕೃಷ್ಣ ಪಕ್ಷ, ಅಷ್ಟಮಿ ತಿಥಿ,ಶನಿವಾರ, ಪೂರ್ವಭಾದ್ರಪದ ನಕ್ಷತ್ರ ರಾಹುಕಾಲ: ಬೆಳಗ್ಗೆ 9:11 ರಿಂದ 10:47ಗುಳಿಕಕಾಲ: ಬೆಳಗ್ಗೆ 5:58 ರಿಂದ 7:35ಯಮಗಂಡಕಾಲ: ಮಧ್ಯಾಹ್ನ 1:59 ರಿಂದ 3:35 ಮೇಷ: ಸ್ನೇಹಿತರಿಂದ ಧನಾಗಮನ, ತಂದೆಯಿಂದ ಅನುಕೂಲ, ಸ್ಥಿರಾಸ್ತಿ ತಗಾದೆ ಕೋರ್ಟ್‍ಗೆ ಅಲೆದಾಟ, ಸಾಲ ಮಾಡುವ ಪರಿಸ್ಥಿತಿ, ದುರ್ಘಟನೆಗಳಿಂದ ಪ್ರಯಾಣ, ಅನಿರೀಕ್ಷಿತ ಸೋಲು, ನಷ್ಟ, ನಿರಾಸೆ, ಕೆಲಸಗಾರರಿಂದ ತೊಂದರೆ, ಪೆಟ್ಟಾಗುವ ಸಾಧ್ಯತೆ. ವೃಷಭ: ಮಕ್ಕಳ ಭವಿಷ್ಯದಲ್ಲಿ ಅಭಿವೃದ್ಧಿ, ಆಕಸ್ಮಿಕ ಧನ ಸಂಪತ್ತು ಪ್ರಾಪ್ತಿ, ಮಕ್ಕಳಿಗೆ ಪೆಟ್ಟಾಗುವ ಸಾಧ್ಯತೆ, ಶುಭContinue reading “ಜೂನ್ 13, 2020: ಶನಿವಾರ ಇಂದಿನ ರಾಶಿ ಫಲ”