Design a site like this with WordPress.com
Get started

ಮಾನಸಿಕ ಖಿನ್ನತೆ : ನೀವು ತಿಳಿದಿರಬೇಕಾದ ವಿಷಯಗಳು

ಪ್ರತಿಯೊಬ್ಬ ವ್ಯಕ್ತಿಯು ಖಿನ್ನತೆಯ ಬಗ್ಗೆ ಈ 10 ಸಂಗತಿಗಳನ್ನು ತಿಳಿದಿರಬೇಕು. 1.ಕ್ಲಿನಿಕಲ್ ಡಿಪ್ರೆಶನ್ ಎನ್ನುವುದು ಒಂದು ಅಸ್ವಸ್ಥತೆಯಾಗಿದೆ, ಇದು ನಿಮ್ಮ ಮಾನಸಿಕ ಯೋಗಕ್ಷೇಮವನ್ನು ನಿಯಂತ್ರಿಸುವ ಅಗತ್ಯ ಹಾರ್ಮೋನುಗಳು / ನರಪ್ರೇಕ್ಷಕಗಳ ಅಸಮತೋಲನದಿಂದ ಉಂಟಾಗುತ್ತದೆ..2.ಕ್ಲಿನಿಕಲ್ ಖಿನ್ನತೆಯು ನಮ್ಮ ದೇಹದ ಇತರ ಅಂಗಗಳಲ್ಲಿನ (ಶ್ವಾಸಕೋಶ, ಮೂತ್ರಪಿಂಡ, ಹೃದಯ, ಪಿತ್ತಜನಕಾಂಗ, ಅಂತಃಸ್ರಾವಕ ಗ್ರಂಥಿಗಳು, ಇತ್ಯಾದಿ) ಯಾವುದೇ ದೈಹಿಕ ಅಸ್ವಸ್ಥತೆಯಂತೆಯೇ ಇರುತ್ತದೆ..3.ಕ್ಲಿನಿಕಲ್ ಖಿನ್ನತೆಯಿಂದ ಬಳಲುತ್ತಿರುವವರು, ಆತ್ಮಹತ್ಯೆ ಮಾಡಿಕೊಳ್ಳುವವರು ದುರ್ಬಲರಲ್ಲ. ಹಣ, ಸಂಬಂಧ ಇತ್ಯಾದಿಗಳ ಯಾವುದೇ ಗೋಚರ ಸಮಸ್ಯೆಯಿಂದಾಗಿ ಅವರು ಅದನ್ನು ಮಾಡುವುದಿಲ್ಲ (ಸಹಜವಾಗಿContinue reading “ಮಾನಸಿಕ ಖಿನ್ನತೆ : ನೀವು ತಿಳಿದಿರಬೇಕಾದ ವಿಷಯಗಳು”

ಉಡುಪಿಯಲ್ಲಿ 21 ಪಾಸಿಟಿವ್, 7000 ಗಡಿ ತಲುಪಿದ ರಾಜ್ಯದ ಕೊರೋನಾ ಸೋಂಕಿತರ ಸಂಖ್ಯೆ

ಉಡುಪಿಯಲ್ಲಿ ಇಂದು 21 ಮಂದಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 1026 ಕ್ಕೆ ಏರಿದೆ. ಇಂದು ಉಡುಪಿಯಲ್ಲಿ ಒಟ್ಟು 130 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗುವ ಮೂಲಕ ಒಟ್ಟು ಕ್ರಿಯಾಶೀಲ ಪ್ರಕರಣಗಳ (active cases) ಸಂಖ್ಯೆ 312 ಕ್ಕೆ ಇಳಿದಿದೆ. ಇಲ್ಲಿಯವರೆಗೆ ಒಟ್ಟು 713 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಂದು ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿರುವ ಬೆಂಗಳೂರು ನಗರದಲ್ಲಿ 42 ಮಂದಿ ಪಾಸಿಟಿವ್ ಎಂದು ದೃಢವಾಗಿದೆ. ಯಾದಗಿರಿ 22, ಬೀದರ್ 20, ಕಲಬುರಗಿ 13, ಧಾರವಾಡContinue reading “ಉಡುಪಿಯಲ್ಲಿ 21 ಪಾಸಿಟಿವ್, 7000 ಗಡಿ ತಲುಪಿದ ರಾಜ್ಯದ ಕೊರೋನಾ ಸೋಂಕಿತರ ಸಂಖ್ಯೆ”

ಮತ್ತೆ ಲಾಕ್ಡೌನ್ ಇಲ್ಲ;ವದಂತಿಗೆ ಸಿ.ಎಂ ರಾಜಕೀಯ ಕಾರ್ಯದರ್ಶಿ ಸ್ಪಷ್ಟನೆ

ಮತ್ತೆ ಲಾಕ್‌ಡೌನ್‌‌ ಆಗುತ್ತದೆ ಎನ್ನುವ ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಸಿಎಂ ಬಿಎಸ್‌‌ವೈ ಅವರ ರಾಜಕೀಯ ಕಾರ್ಯದರ್ಶಿ ಎಸ್‌.ಆರ್‌‌‌.ವಿಶ್ವನಾಥ್‌‌‌‌ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರು ಹೊರವಲಯದ ದಾಸರಹಳ್ಳಿಯ ಮೇದರಹಳ್ಳಿಯಲ್ಲಿ ಸುಮಾರು 2 ಸಾವಿರ ಬಡ ಜನರಿಗೆ ಶ್ರೀ ಸಾಯಿ ಫೌಂಡೇಶನ್ ವತಿಯಿಂದ ದಿನಸಿ ಪದಾರ್ಥಗಳ ಕಿಟ್ ವಿತರಣೆ ನಂತರ ಮಾತನಾಡಿದ ಅವರು, ರಾಜ್ಯ ಸರ್ಕಾರವು, ಕೇಂದ್ರ ಸರ್ಕಾರ ಹಾಗೂ ಡಬ್ಲ್ಯೂಎಚ್‍ಒನ ನಿರ್ಧಾರದ ಮೇಲೆ ತೀರ್ಮಾನವು ಅವಲಂಭಿತವಾಗಿದ್ದು, ರಾಜ್ಯ ಸರ್ಕಾರವು ಲಾಕ್‌‌ಡೌನ್‌‌ ಮಾಡಲು ಚಿಂತನೆ ನಡೆಸಿಲ್ಲ. ಅಧಿಕವಾಗಿContinue reading “ಮತ್ತೆ ಲಾಕ್ಡೌನ್ ಇಲ್ಲ;ವದಂತಿಗೆ ಸಿ.ಎಂ ರಾಜಕೀಯ ಕಾರ್ಯದರ್ಶಿ ಸ್ಪಷ್ಟನೆ”

ಹೃದ್ರೋಗಗಳನ್ನು ದೂರಮಾಡುವ ಮೆಂತೆ ಮತ್ತು ಬೆಳ್ಳುಳ್ಳಿ

ಮೆಂತೆಕಾಳು ಬೆಳ್ಳುಳ್ಳಿಯನ್ನು ನಿತ್ಯ ಆಹಾರದಲ್ಲಿ ಬಳಸುವುದರಿಂದ ಹೃದಯ ಸಂಬಂಧಿ ಕಾಯಿಲೆಯಿಂದ ದೂರವಿರಬಹುದು. ಮೆಂತೆಕಾಳು ಮತ್ತು ಮೆಂತೆ ಸೊಪ್ಪು ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಕಡಿಮೆ ಮಾಡಿ ರಕ್ತ ಹೆಪ್ಪುಗಟ್ಟದಂತೆ ತಡೆಯುತ್ತದೆ. ಸೋಯಾ ಮತ್ತು ಬೆಳ್ಳುಳ್ಳಿ ತಿನ್ನುವುದರಿಂದ ರಕ್ತದ ಲಿಪಿಡ್ಸ್ ಅಂಶ ಕಡಿಮೆಯಾಗಿ ಕೆಟ್ಟ ಕೊಬ್ಬನ್ನು ನಿಯಂತ್ರಣ ಮಾಡುತ್ತದೆ. ಸೇಬು, ಸ್ಟ್ರಾಬೆರಿ, ಮೂಸುಂಬಿ, ಪಪ್ಪಾಯ, ಕ್ಯಾರೆಟ್, ಮೂಲಂಗಿ, ಟೊಮೆಟೊ ಇವುಗಳನ್ನು ಹೆಚ್ಚಾಗಿ ಸೇವಿಸಿದರೆ ಹೃದಯ ಸಂಬಂಧಿ ರೋಗದಿಂದ ದೂರವಿರಬಹುದು. ಬೆಳಿಗ್ಗೆ ಎದ್ದ ತಕ್ಷಣ ಚಹಾ, ಕಾಫಿ ಕುಡಿಯುವ ಬದಲು ಒಂದುContinue reading “ಹೃದ್ರೋಗಗಳನ್ನು ದೂರಮಾಡುವ ಮೆಂತೆ ಮತ್ತು ಬೆಳ್ಳುಳ್ಳಿ”

ಜೂನ್ 14, 2020; ಭಾನುವಾರ : ಇಂದಿನ ಭವಿಷ್ಯ

ಪಂಚಾಂಗ:ಶ್ರೀ ಶಾರ್ವರಿನಾಮ ಸಂವತ್ಸರ,ಉತ್ತರಾಯಣ ಪುಣ್ಯಕಾಲ,ಗ್ರೀಷ್ಮ ಋತು, ಜೇಷ್ಠ ಮಾಸ,ಕೃಷ್ಣ ಪಕ್ಷ, ನವಮಿ ತಿಥಿ,ಭಾನುವಾರ, ಉತ್ತರಭಾದ್ರ ನಕ್ಷತ್ರ ರಾಹುಕಾಲ: ಸಂಜೆ 5:12 ರಿಂದ 6:49ಗುಳಿಕಕಾಲ: ಮಧ್ಯಾಹ್ನ 3:36 ರಿಂದ 5:12ಯಮಗಂಡಕಾಲ: ಮಧ್ಯಾಹ್ನ 12:23 ರಿಂದ 2:00 ಮೇಷ: ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಆರೋಗ್ಯದಲ್ಲಿ ವ್ಯತ್ಯಾಸ, ಚಂಚಲ ಮನಸ್ಸು, ಹಣಕಾಸು ತೊಂದರೆ, ವೈಯಕ್ತಿಕ ಜೀವನದಲ್ಲಿ ಎಚ್ಚರ, ಮೋಸ ಹೋಗುವ ಸಾಧ್ಯತೆ, ವ್ಯವಹಾರದಲ್ಲಿ ಯೋಚಿಸಿ ನಿರ್ಧರಿಸಿ. ವೃಷಭ: ಸ್ನೇಹಿತರೇ ಶತ್ರುಗಳಾಗಿ ಕಾಡುವರು, ವಿದ್ಯಾರ್ಥಿಗಳಿಗೆ ಅನುಕೂಲ, ತೀರ್ಥಯಾತ್ರೆ ದರ್ಶನ, ಆತುರ ಸ್ವಭಾವ, ಗಣ್ಯ ವ್ಯಕ್ತಿಗಳ ಭೇಟಿ, ಉದ್ಯೋಗದಲ್ಲಿ ಉತ್ತಮContinue reading “ಜೂನ್ 14, 2020; ಭಾನುವಾರ : ಇಂದಿನ ಭವಿಷ್ಯ”