Design a site like this with WordPress.com
Get started

ಮಹಾಮಾರಿ ಕೊರೋನಾ: ಬೆಂಗಳೂರಿನಲ್ಲಿ 783 ಸೇರಿ 1267 ಮಂದಿಗೆ ಸೋಂಕು ದೃಢ

 ರಾಜ್ಯದಲ್ಲಿ ಇಂದು ಕೊರೋನಾ ಸ್ಫೋಟವಾಗಿತ್ತು ಬರೋಬ್ಬರಿ 1267 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಇವತ್ತು ಒಂದೇ ದಿನ ದಾಖಲೆಯ 783 ಮಂದಿಗೆ ಸೋಂಕು ತಗುಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 97, ಬಳ್ಳಾರಿ 71, ಉಡುಪಿ 40, ಕಲಬುರಗಿ 34, ಹಾಸನ 31, ಗದಗ 30, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 27 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಧಾರವಾಡ, ಮೈಸೂರು ತಲಾ 18, ಬಾಗಲಕೋಟೆ 17, ಉತ್ತರಕನ್ನಡ 14, ಹಾವೇರಿ 12, ಕೋಲಾರContinue reading “ಮಹಾಮಾರಿ ಕೊರೋನಾ: ಬೆಂಗಳೂರಿನಲ್ಲಿ 783 ಸೇರಿ 1267 ಮಂದಿಗೆ ಸೋಂಕು ದೃಢ”

ಇಂದಿನ ಔಷಧೀಯ ಸಸ್ಯ ಪರಿಚಯ : ಸಂಧಿ ಬಳ್ಳಿ ಅಥವಾ ವಜ್ರವಲ್ಲಿ

ವಜ್ರವಲ್ಲಿಅಸ್ಥಿಸಂಹಾರಿಕ ಅಸ್ಥಿಶ್ರಾಂಕುಲ ಮಂಗರವಳ್ಳಿ ಸುಂದುಬಳ್ಳಿ ಸುಂದೂಕದಗಿಡ ಪೆರಂಡೈ ಹರ್ಜೋರ್ ನಲ್ಲೇರು ನಲ್ಲರಿ ಎಂಬ ಹೆಸರುಗಳಿಂದ ಕರೆಯುತ್ತಾರೆ.ಬೇಲಿ ಪೊದೆಗಳು ಪಾಳು ಬಿದ್ದ ಗೋಡೆಗಳ ಮೇಲೆ ಕುರಚಲು ಕಾಡುಗಳಲ್ಲಿ ಮರ ಗಿಡಗಳನ್ನ ಹಬ್ಬಿ ಬಳ್ಳಿಯಂತೆ ಬೆಳೆಯುತ್ತದೆ.ಮಂಗರವಳ್ಳಿಯನ್ನು ತಂದು ಅದರ ಮೇಲಿನ ಪದರ ತೆಗೆದು,ತಿರಳಿಗೆ ಉಪ್ಪು ಕಾರ ಹಾಕಿ ಚೆಟ್ನಿ ಅಥವಾ ವಡೆಯಂತೆ ಎಣ್ಣೆಯಲ್ಲಿ ಕರಿದು ತಿಂದರೆ ಕಫ,ಅಜೀರ್ಣ ವಾಸಿಯಾಗುತ್ತೆ.ದೇಹದಲ್ಲಿನ ರಕ್ತ ಶುದ್ದಿಯಾಗುತ್ತೆ.ಇದರ ಚಿಗರನ್ನು ಪಚ್ಚಡಿ ಮಾಡಿ ಸೇವಿಸುತ್ತಿದ್ದರೆ,ಜೀರ್ಣಸಮಸ್ಯೆಗಳುಗುಣವಾಗುತ್ತೆ.ಕೀಲು ನೋವುಗಳು, ಮಾಂಸ ಖಂಡಗಳ ನೋವುಗಳು ಶಮನವಾಗುತ್ತೆ, ಮೂಳೆಗಳು ಗಟ್ಟಿಯಾಗುತ್ತವೆ. ಮೈಯಲ್ಲಿನ ಅಧಿಕContinue reading “ಇಂದಿನ ಔಷಧೀಯ ಸಸ್ಯ ಪರಿಚಯ : ಸಂಧಿ ಬಳ್ಳಿ ಅಥವಾ ವಜ್ರವಲ್ಲಿ”

ಜೂನ್ 28 ,2020; ಭಾನುವಾರ: ಇಂದಿನ ರಾಶಿಫಲ

ಪಂಚಾಂಗ: ಶ್ರೀ ಶಾರ್ವರಿನಾಮ ಸಂವತ್ಸರ,ಉತ್ತರಾಯಣ ಪುಣ್ಯಕಾಲ,ಗ್ರೀಷ್ಮ ಋತು, ಆಷಾಢ ಮಾಸ,ಶುಕ್ಲ ಪಕ್ಷ, ಅಷ್ಟಮಿ ತಿಥಿ,ಭಾನುವಾರ, ಉತ್ತರ ನಕ್ಷತ್ರ ರಾಹುಕಾಲ: ಸಂಜೆ 5:14 ರಿಂದ 6:50ಗುಳಿಕಕಾಲ: ಮಧ್ಯಾಹ್ನ 3:38 ರಿಂದ 5:14ಯಮಗಂಡಕಾಲ: ಮಧ್ಯಾಹ್ನ 12:26 ರಿಂದ 2:02 ಮೇಷ ಕೈಗೊಂಡ ದೊಡ್ಡ ದೊಡ್ಡ ಯೋಜನೆಗಳಿಗೆ ವಿಘ್ನಗಳುಂಟಾಗದಂತೆ ಎಚ್ಚರಿಕೆ ಅಗತ್ಯ. ಗಂಭೀರ ನಡವಳಿಕೆಯಿಂದ ಉನ್ನತ ವ್ಯಕ್ತಿತ್ವದ ನಿರ್ಮಾಣ. ಅಧಿಕಾರ ಗೌರವ ಲಾಭವು ಉಂಟಾಗಲಿದೆ. ಕೆಲ ವಿಷಯಗಳ ಬಗ್ಗೆ ಖಚಿತ ನಿರ್ಧಾರ ಕೈಗೊಳ್ಳಿ. ವೃಷಭ ಹೊಸಹೊಸ ಆದಾಯದ ದಾರಿಯಿಂದಾಗಿ ಮಾನಸಿಕ ನೆಮ್ಮದಿ. ರಾಜಕೀಯದಲ್ಲಿContinue reading “ಜೂನ್ 28 ,2020; ಭಾನುವಾರ: ಇಂದಿನ ರಾಶಿಫಲ”