Design a site like this with WordPress.com
Get started

ಇಂದಿನ ಸಸ್ಯ ಪರಿಚಯ: ಚಿತ್ರಕ ಅಥವಾ ಚಿತ್ರಮೂಲ

ಚಿತ್ರಮೂಲಿಕಾ ಚಿತ್ರಮೂಲಮು ಹುತಾಶನ ಅಗ್ನಿಪಾವಕ ವಹ್ನಿಮೂಲ ಅಗ್ನಿಮೂಲ ಕೊಡಿವೇಲಿ ಅಧಿನಾರಿ ಅಧಿಮಹಾಮೂಲಿ ಕೂರಿಯವಹ್ನಿ ಕುಡನಾವಿ ವಹ್ನಿಪ್ರಿಯ ಎಂಬ ಹೆಸರುಗಿಂದ ಕರೆಯುತ್ತಾರೆ.ಅರಣ್ಯ ಪ್ರದೇಶಗಳಲ್ಲಿ ಬೀಳು ಭೂಮಿ ಪಾಳು ಜಮೀನು ಕೆರೆ ಕಟ್ಟೆಗಳ ಮೇಲೆ ರಸ್ತೆ ಪಕ್ಕದಲ್ಲಿ ಬೇಲಿಗಳಲ್ಲಿ ಧಾರಾಳವಾಗಿ ಬೆಳೆಯುತ್ತದೆ.ಚಿತ್ರಮೂಲದಲ್ಲಿ ಐದಾರು ಪ್ರಭೇದಗಳಿವೆ ಎಂದು ಪುರಾತನ ಆಯುರ್ವೇದ ಗ್ರಂಥಗಳಲ್ಲಿ ಹೇಳಿದ್ದಾರೆ ಆದರೆ….! ಸದ್ಯಕ್ಕೆ ಲಭ್ಯವಿರುವುದು ಯತೇಚ್ಚವಾಗಿ ಬಿಳಿ ಚಿತ್ರಮೂಲ,ವಿರಳವಾಗಿ ನೀಲಿ ಹಾಗೂ ಕೆಂಪು ಚಿತ್ರಮೂಲ ಕಾಣಬಹುದು.ತಾಳೆಗರಿ ಗ್ರಂಥಗಳಲ್ಲಿ ಉಲ್ಲೇಖಿಸಿರುವಂತೆ ಕಪ್ಪು ಹಾಗೂ ಹಳದಿ ಚಿತ್ರಮೂಲಗಳು ಖಚಿತವಾಗಿ ತಿಳಿದು ಬಂದಿಲ್ಲ.ಪುರಾತನContinue reading “ಇಂದಿನ ಸಸ್ಯ ಪರಿಚಯ: ಚಿತ್ರಕ ಅಥವಾ ಚಿತ್ರಮೂಲ”

ಲಾಕ್‌ಡೌನ್‌ ಪುನಃ ಜಾರಿಮಾಡಬಾರದು ಎಂದಾದರೆ, ಸಾಮಾಜಿಕ ಅಂತರ, ಮುಂಜಾಗ್ರತೆ ವಹಿಸಿ’ – ಸಿಎಂ ಬಿಎಸ್‌ವೈ

ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಹಾಗಾಗಿ, ಮತ್ತೊಮ್ಮೆ ಲಾಕ್‌ಡೌನ್‌‌‌‌‌‌‌‌‌ ಜಾರಿ ಮಾಡಬಾರದು ಎಂದರೆ, ಸಾಮಾಜಿಕ ಅಂತರ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವಂತೆ ನಾಗರಿಕರು ಸಹಕರಿಸುವಂತೆ ಮುಂಖ್ಯಮಂತ್ರಿ ಬಿಎಸ್‌ವೈ ಅವರು ಕೇಳಿಕೊಂಡಿದ್ದಾರೆ. ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರು ಬುಧವಾರ ಲಾಕ್‌ಡೌನ್‌‌ ಆಗುವ ಸಾಧ್ಯತೆ ಇದೆ ಎನ್ನುವ ಬಗ್ಗೆ ಸುಳಿವು ನೀಡಿದ ಹಿನ್ನೆಲೆ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಿಎಸ್‌ವೈ ಅವರು, ನಗರದಲ್ಲಿ ಪರಿಸ್ಥಿತಿ ಹದಗೆಟ್ಟಿರುವ ಕಾರಣ ಅಧಿಕಾರಿಗಳೊಂದಿಗೆ ಸಹಕರಿಸುವಂತೆ ಜನರಿಗೆ ಮನವಿ ಮಾಡಿದ್ದು,Continue reading “ಲಾಕ್‌ಡೌನ್‌ ಪುನಃ ಜಾರಿಮಾಡಬಾರದು ಎಂದಾದರೆ, ಸಾಮಾಜಿಕ ಅಂತರ, ಮುಂಜಾಗ್ರತೆ ವಹಿಸಿ’ – ಸಿಎಂ ಬಿಎಸ್‌ವೈ”

ಪ್ರತಾಪ್ ಸಿಂಹ ನಾಯಕ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತ- ಶಾಸಕ ಶ್ರೀ ಕೆ ರಘುಪತಿ ಭಟ್

ಪ್ರತಾಪ್ ಸಿಂಹ ನಾಯಕ್ ಪಕ್ಷದ ಪ್ರಾಮಾಣಿಕ ಮತ್ತು ನಿಷ್ಠಾವಂತ ಕಾರ್ಯಕರ್ತರಾಗಿದ್ದವರು, ತಳಮಟ್ಟದ ಕಾರ್ಯಕರ್ತರನ್ನು ಗುರುತಿಸಿ ಅಂತವರಿಗೆ ಸ್ಥಾನಮಾನ ನೀಡುತ್ತಿರುವ ಘಟನೆಗಳು ರಾಜಕೀಯದಲ್ಲಿ ಭಾರತೀಯ ಜನತಾ ಪಕ್ಷದಲ್ಲಿ ಮಾತ್ರ ಸಾಧ್ಯ. ಭಾರತೀಯ ಜನತಾ ಪಕ್ಷಕ್ಕೆ ವಿಧಾನಪರಿಷತ್ತಿಗೆ ಪ್ರತಾಪ್ ಸಿಂಹ ನಾಯಕ್ ದೊಡ್ಡ ಆಸ್ತಿ ಯಾಗುತ್ತಾರೆ ಎನ್ನುವ ವಿಶ್ವಾಸ ನನಗಿದೆ ಎಂದು ಹೇಳಿದ ಶಾಸಕರು ವಿಶೇಷವಾಗಿ ಶುಭ ಹಾರೈಸಿದರು. ಇಂದು ದಿನಾಂಕ 25-06-2020 ರಂದು ಜಿಲ್ಲಾ ಬಿಜೆಪಿ ವತಿಯಿಂದ ನೂತನ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಪ್ರತಾಪ್ ಸಿಂಹ ನಾಯಕ್Continue reading “ಪ್ರತಾಪ್ ಸಿಂಹ ನಾಯಕ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತ- ಶಾಸಕ ಶ್ರೀ ಕೆ ರಘುಪತಿ ಭಟ್”

ದೈನಂದಿನ ರಾಶಿ ಭವಿಷ್ಯ | ಗುರುವಾರ, ಜೂನ್‌ 25, 2020 ದೈನಂದಿನ ರಾಶಿ ಭವಿಷ್ಯ

ಮೇಷ ಆರೋಗ್ಯದಲ್ಲಿನ ವ್ಯತ್ಯಯದಿಂದಾಗಿ ದುಗುಡಕ್ಕೆ ಒಳಗಾಗುವ ಸಾಧ್ಯತೆ. ಇತರರೊಂದಿಗಿನ ಮಾತಿನ ಮೇಲೆ ಹಿಡಿತವಿರಲಿ. ನಿಷ್ಕಲ್ಮಷ ಮನಸ್ಸಿನಿಂದ ವ್ಯವಹರಿಸಿದಲ್ಲಿ ಜನಮನ್ನಣೆಗೆ ಪಾತ್ರರಾಗುವಿರಿ. ವೃಷಭ ಚಿನ್ನ, ಬೆಳ್ಳಿ ವ್ಯಾಪಾರಿಗಳಿಗೆ ಉತ್ತಮ ವ್ಯವಹಾರ. ಹೊಸದಾಗಿ ಕೆಲಸಕ್ಕೆ ಸೇರಿದ ನೌಕರರಿಗೆ ಹಿರಿಯ ಅಧಿಕಾರಿಗಳಿಂದ ಸೂಕ್ತ ಮಾರ್ಗದರ್ಶನ ದೊರಕಲಿದೆ. ಕೆಲಸ-ಕಾರ್ಯಗಳಲ್ಲಿ ಅಸಡ್ಡೆ ತೋರುವುದು ಸಲ್ಲ. ಮಿಥುನ ದೂರ ಪ್ರಯಾಣದ ಅನುಭವ ಸುಖಕರವಾಗಿರುವುದು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತನೆ ನಡೆಸಲಿದ್ದೀರಿ. ಉದ್ವೇಗಕ್ಕೊಳಗಾಗದೆ ಶಾಂತ ಮನಸ್ಸಿನಿಂದ ಎಲ್ಲದಕ್ಕೂ ಪರಿಹಾರ ದೊರಕಲಿದೆ. ಕಟಕ ಮಹಿಳಾ ರಾಜಕಾರಣಿಗಳು ಶ್ರೇಯಸ್ಸನ್ನು ನಿರೀಕ್ಷಿಸಬಹುದು.Continue reading “ದೈನಂದಿನ ರಾಶಿ ಭವಿಷ್ಯ | ಗುರುವಾರ, ಜೂನ್‌ 25, 2020 ದೈನಂದಿನ ರಾಶಿ ಭವಿಷ್ಯ”