Design a site like this with WordPress.com
Get started

ಇಂದಿನ ರಾಶಿ ಫಲ ಜೂನ್ 03, 2020 ,ಬುಧವಾರ

ಮೇಷ ಕಳೆದು ಹೋದ ವಸ್ತುವೊಂದನ್ನು ಪುನಃ ಪಡೆದುಕೊಳ್ಳುವ ಸಾಧ್ಯತೆ. ವಾಹನ, ಯಂತ್ರೋಪಕರಣದಂತಹ ಚರ ಆಸ್ತಿಗಳನ್ನು ಖರೀದಿ ಮಾಡಲಿದ್ದೀರಿ. ದೇವತಾಕಾರ್ಯಗಳಲ್ಲಿ ತೊಡಗಿಕೊಂಡು ನೆಮ್ಮದಿಯನ್ನು ಹೊಂದುವಿರಿ. ವೃಷಭ ಸಂಬಂಧಿಕರೊಂದಿಗೆ ವಿಚಾರ ವಿನಿಮಯ ನಡೆಸಲಿದ್ದೀರಿ. ಆರ್ಥಿಕ ಸಂಕಷ್ಟ ಪರಿಹರಿಸಿಕೊಳ್ಳುವಿರಿ. ಓದಿನಲ್ಲಿ ಹೆಚ್ಚಿನ ಆಸಕ್ತಿ ತೋರುವಿರಿ. ಮನೆ ಮಂದಿಯೊಂದಿಗೆ ಸಂತೋಷದಿಂದ ಕಾಲ ಕಳೆಯುವಿರಿ. ಮಿಥುನ ನಿತ್ಯದ ಕೆಲಸಗಳಲ್ಲದೇ ಹೊಸ ಕಾಮಗಾರಿಗಳನ್ನು ಪೂರ್ಣಗೊಳಿಸುವ ಧಾವಂತದಲ್ಲಿರುವಿರಿ. ಮನೆಯವರೊಂದಿಗೆ ಆತುರದ ವ್ಯವಹಾರ ತೋರುವುದು ತರವಲ್ಲ. ಪ್ರಚಲಿತ ವಿದ್ಯಮಾನಗಳ ಬಗ್ಗೆ ಸ್ಪಂದಿಸಲಿದ್ದೀರಿ. ಕಟಕ ಆಸ್ತಿ ಪಡೆಯುವ ಸಾಧ್ಯತೆ. ವಾಹನContinue reading “ಇಂದಿನ ರಾಶಿ ಫಲ ಜೂನ್ 03, 2020 ,ಬುಧವಾರ”

ಗುಡ್ ನ್ಯೂಸ್: ಕೊನೆಗೂ ಭಾರತದಲ್ಲೇ ಕೊರೋನಾ ಔಷಧಿ ಕಂಡುಹಿಡಿದ DRDO ಸಂಸ್ಥೆ

ಭಾರತದಲ್ಲಿ ಕೊರೋನಾ ತನ್ನ ಅಬ್ಬರವನ್ನ ನಿಲ್ಲಿಸುತ್ತಿಲ್ಲ, ಇದುವರೆಗೆ ಕೊರೋನಾ ಸೋಂಕಿತರ ಸಂಖ್ಯೆ 1 ಲಕ್ಷ 85 ಸಾವಿರ ದಾಟಿ ಮುನ್ನುಗ್ಗುತ್ತಿದ್ದು ಇದುವರೆಗೆ ಇದರಿಂದಾಗಿ 5 ಸಾವಿರಕ್ಕೂ ಅಧಿಕ ಜನ ಭಾರತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ಕೊರೋನಾ ಸೋಂಕಿತರಯ ಮಹಾರಾಷ್ಟ್ರದಲ್ಲೇ ಇದ್ದು ಅಲ್ಲಿ ಈವರೆಗೆ ಬರೋಬ್ಬರಿ 67 ಸಾವಿರಕ್ಕೂ ಅಧಿಕ ಜನ ಸೋಂಕಿತರಾಗಿದ್ದು ಬರೋಬ್ಬರಿ 2400ಜನ ಮಹಾರಾಷ್ಟ್ರವೊಂದರಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಕರೋನಾ ಔಷಧಿಯನ್ನು ಸಿದ್ಧಪಡಿಸಿದೆ. ಇದನ್ನ ರೋಗಿಗಳ ಪರೀಕ್ಷೆಗೆ ಭಾರತದContinue reading “ಗುಡ್ ನ್ಯೂಸ್: ಕೊನೆಗೂ ಭಾರತದಲ್ಲೇ ಕೊರೋನಾ ಔಷಧಿ ಕಂಡುಹಿಡಿದ DRDO ಸಂಸ್ಥೆ”

ಪ್ರಧಾನಿ ಶ್ರೀ ನರೇಂದ್ರ ಮೋದಿ ಸರ್ಕಾರದ National Infrastructure Pipeline (NIP) ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ಮುನ್ನಡೆಸಲಿದೆ.

NIP-5ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿ ◆ರೂ. ನೂರು ಲಕ್ಷ ಕೋಟಿಗಳ ಹೂಡಿಕೆ ಭಾರತದ GDP ಯನ್ನು 2024ರ ವೇಳೆಗೆ 5 ಟ್ರಿಲಿಯನ್ ಡಾಲರ್ ಗೆ ಕೊಂಡೊಯ್ಯಲಿದೆ. ಪ್ರಧಾನಿ ಶ್ರೀ ನರೇಂದ್ರ ಮೋದಿ ಸರ್ಕಾರದ National Infrastructure Pipeline (NIP) ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ಮುನ್ನಡೆಸಲಿದೆ. ◆ಬೃಹತ್ ಮೂಲಸೌಕರ್ಯ ಅಭಿವೃದ್ಧಿಗಳು ಉತ್ತಮ ಸೇವೆ ಮತ್ತು ಹೆಚ್ಚಿನ ಉತ್ಪಾದನಾ ಚಟುವಟಿಕೆಗಳನ್ನು ಸಾಧ್ಯವಾಗಿಸಲಿದೆ ◆ಖಾಸಾಗಿ ಹೂಡಿಕೆ ಮತ್ತು ಹೆಚ್ಚುವರಿ ಉದ್ಯೋಗ ಸೃಷ್ಟಿ, ಸುಲಲಿತ ಜೀವನವನ್ನು ಉತ್ತೇಜಿಸಲು ಅನುಷ್ಟಾನ ಪ್ರಕ್ರಿಯೆಗಳು

ರಾಜ್ಯದ ಸಚಿವರ ಕಛೇರಿಯಲ್ಲಿ ಇನ್ನು ಇ-ಕಛೇರಿ ತಂತ್ರಾಂಶ

ಇ-ಕಚೇರಿ ತಂತ್ರಾಂಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಿದೆ ನಮ್ಮ ಸರ್ಕಾರ ಇದು ಕಾಗದ ರಹಿತ ಕಚೇರಿ ನಡೆಸಲು ಸಹಾಯ ಮಾಡಲಿದ್ದು ರಾಜ್ಯ ಸರ್ಕಾರದ ಎಲ್ಲಾ ಸಚಿವರ ಕಚೇರಿಗಳಲ್ಲಿ ಜಾರಿಗೊಳಿಸಲಿದೆ.

BIG SHOCKING NEWS: ಕೊರೊನಾ ಚಂಡಮಾರುತಕ್ಕೆ ಕರ್ನಾಟಕ ತತ್ತರ, ರಾಜ್ಯವನ್ನೇ ಬೆಚ್ಚಿಬೀಳಿಸಿದೆ ಇವತ್ತಿನ ಸೋಂಕಿತರ ಸಂಖ್ಯೆ

ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೊನಾ ಸ್ಪೋಟವಾಗಿದ್ದು, ಬರೋಬ್ಬರಿ 388 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.ರಾಜ್ಯದಲ್ಲಿ ಇವತ್ತು ಒಂದೇ ದಿನ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಕೊರೊನಾ ಸೋಂಕಿತರು ಪತ್ತೆಯಾಗಿರುವುದು ಆತಂಕ ಮೂಡಿಸಿದೆ.ಇಷ್ಟು ದಿನ ನೂರು – ಇನ್ನೂರರ ಸಂಖ್ಯೆಯಲ್ಲಿದ್ದ ಕೊರೊನಾ ಸೋಂಕಿತರ ಸಂಖ್ಯೆ ಇವತ್ತು ಇಷ್ಟೊಂದು ಸಂಖ್ಯೆಯಲ್ಲಿ ಏರಿಕೆಯಾಗಿರುವುದು ರಾಜ್ಯದ ಜನರನ್ನು ಬೆಚ್ಚಿಬೀಳಿಸಿದೆ. ಪತ್ತೆಯಾಗಿರುವ ಸೋಂಕಿತರಲ್ಲಿ ಬಹುತೇಕರು ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ.

*ಒಂದು ಕಪ್ ಮೊಸರೂ,ಅಪ್ಪನ ಬಿಸಿಯುಸಿರೂ. *

ಬೆಂಗಳೂರಿನ ಯಶವಂತಪುರದಿಂದ ಹಾಸನಕ್ಕೆ ಅಥವಾ ತುಮಕೂರಿಗೆ ಹೋಗುವ ದಾರಿಯಲ್ಲೇ ಗೊರಗುಂಟೆಪಾಳ್ಯವಿದೆ. ಅಲ್ಲಿಂದ ಹೆಬ್ಬಾಳಕ್ಕೆ ಹೋಗುವ ರಸ್ತೆಯಲ್ಲಿ ಅರ್ಧ ಕಿಲೋ ಮೀಟರ್ ಹೋದರೆ,ಸ್ಟ್ಯಾಂಡರ್ಡ್ ಮೆಕ್ಯಾನಿಕಲ್ ವರ್ಕ್ಸ್ ಫ್ಯಾಕ್ಟರಿ ಸಿಗುತ್ತದೆ. ಹೆಚ್ಚಿನ ಸದ್ದಾಗದಂತೆ ಕಾರ್ಯ ನಿರ್ವಹಿಸುವ ವಿದೇಶಿ ನಿರ್ಮಿತ ಯಂತ್ರಗಳು ಅಲ್ಲಿವೆ. ಫ್ಯಾನ್, ರೆಫ್ರಿಜರೇಟರ್, ಟಿ.ವಿಗಳಿಗೆ ಅಗತ್ಯವಾಗಿ ಬೇಕಾಗುವ ಬಿಡಿಭಾಗಗಳನ್ನು ಅಲ್ಲಿ ಉತ್ಪಾದಿಸಲಾಗುತ್ತದೆ. ಎಲ್ಲಾ ಪ್ರಮುಖ ಕಂಪನಿಗಳಿಗೂ ಬಿಡಿ ಭಾಗಗಳನ್ನು ಸಪ್ಲೈ ಮಾಡುತ್ತಿರುವುದರಿಂದ ಸ್ಟ್ಯಾoಡರ್ಡ್ ಮೆಕ್ಯಾನಿಕಲ್‌ಸ್‌ ಫ್ಯಾಕ್ಟರಿಗೆ ಒಳ್ಳೆಯ ಹೆಸರೂ ಇದೆ.ಈ ಫ್ಯಾಕ್ಟರಿ ಮಾಲೀಕನೇ ರಂಗಸ್ವಾಮಿ. ಈತ, ಅರಸೀಕೆರೆ ಸಮೀಪದContinue reading “*ಒಂದು ಕಪ್ ಮೊಸರೂ,ಅಪ್ಪನ ಬಿಸಿಯುಸಿರೂ. *”

ಅತ್ತ ಪ್ರಧಾನಿ, ಇತ್ತ ಮುಖ್ಯಮಂತ್ರಿ! ಡಬಲ್ ಸಿಹಿಸುದ್ದಿ ನೀಡಿದ ನಾಯಕರು..

ಎನ್‌ಡಿಎ 2.0 ಸರಕಾರ ಒಂದು ವರ್ಷ ಪೂರೈಸಿದ ಬಳಿಕ ನೆನ್ನೆ ನಡೆದ ಮೊದಲ ಸಂಪುಟ ಸಭೆಯಲ್ಲಿ ಮಹತ್ವದ ಪ್ರಸ್ತಾಪಗಳಿಗೆ ಸಂಪುಟ ಅನುಮೋದನೆ ದೊರೆತಿದೆ. ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳಿಗೆ ನೆರವಾಗುವ ಹಲವು ನಿರ್ಣಯಗಳಿಗೂ ಸಂಪುಟ ಸಭೆ ಹಸಿರು ನಿಶಾನೆ ತೋರಿದೆ. ಜೊತೆಗೆ ಬೀದಿ ಬದಿ ವ್ಯಾಪಾರಿಗಳ ಸಂಕಷ್ಟಕ್ಕೂ ಸರಕಾರ ಸ್ಪಂದಿಸಿದೆ. ಅವರಿಗೆ ಸುಲಭ ಸಾಲ ನೀಡಲು ‘ಪಿಎಂ ಸ್ವಾನಿಧಿ’ ಹೆಸರಿನ ಹೊಸ ಯೋಜನೆಯನ್ನು ಆರಂಭಿಸಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳ ಮೂಲಕ ಈ ಯೋಜನೆ ಜಾರಿಗೊಳ್ಳಲಿದೆ. ಸಾಲContinue reading “ಅತ್ತ ಪ್ರಧಾನಿ, ಇತ್ತ ಮುಖ್ಯಮಂತ್ರಿ! ಡಬಲ್ ಸಿಹಿಸುದ್ದಿ ನೀಡಿದ ನಾಯಕರು..”

ಜನತಾಲೋಕವಾಣಿನ್ಯೂಸ್.com ಇಂದಿನಿಂದ ಲೋಕಾರ್ಪಣೆ ಗೊಂಡಿದೆ

ಜನತಾಲೋಕವಾಣಿನ್ಯೂಸ್.com ಇಂದಿನಿಂದ ಲೋಕಾರ್ಪಣೆ ಗೊಂಡಿದೆ ಕ್ಷಣ ಕ್ಷಣದ ಸುದ್ದಿಗಾಗಿ ವೀಕ್ಷಿಸಿ https://janathalokavaninews.wordpress.com