Design a site like this with WordPress.com
Get started

ಫೆಬ್ರವರಿ 10,ಬುಧವಾರ,2021 : ಇಂದಿನ ರಾಶಿಭವಿಷ್ಯ

ಶಾರ್ವರಿ ಸಂ|ರದ ಮಕರ ಮಾಸ ದಿನ 27 ಸಲುವ ಪೌಷ ಬಹುಳ ಚತುರ್ದಶಿ 45|| ಗಳಿಗೆದಿನ ವಿಶೇಷ :ನಿತ್ಯ ನಕ್ಷತ್ರ :ಉತ್ತರಾಷಾಢಾ 18| ಗಳಿಗೆಮಹಾ ನಕ್ಷತ್ರ :ಧನಿಷ್ಠಾಋತು :ಹೇಮಂತರಾಹುಕಾಲ :12.00-1.30 ಗಂಟೆಗುಳಿಕ ಕಾಲ :10.30-12.00 ಗಂಟೆಸೂರ್ಯಾಸ್ತ :6.33 ಗಂಟೆಸೂರ್ಯೋದಯ :6.58 ಗಂಟೆ ಮೇಷ ದುಡುಕುತನದಿಂದಾಗಿ ಕಾರ್ಯ ವೈಫಲ್ಯ ತಪ್ಪಿಸಲು ಹೆಚ್ಚಿನ ತಾಳ್ಮೆ ಹಾಗೂ ಜಾಗರೂಕತೆ ಅವಶ್ಯ. ಸಂಶೋಧನೆಯಲ್ಲಿ ಅಪಾರ ಶ್ರಮ ವಹಿಸಲಿದ್ದೀರಿ. ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ಕಿರಿಕಿರಿ ಉಂಟಾದೀತು. ವೃಷಭ ಕೆಲಸ ಕಾರ್ಯಗಳಿಂದ ಬಿಡುವು ಮಾಡಿಕೊಳ್ಳಲಿದ್ದೀರಿ. ಸ್ನೇಹಿತರೊಂದಿಗೆ ದಿನವನ್ನುContinue reading “ಫೆಬ್ರವರಿ 10,ಬುಧವಾರ,2021 : ಇಂದಿನ ರಾಶಿಭವಿಷ್ಯ”

ಫೆಬ್ರವರಿ 09,ಮಂಗಳವಾರ 2021 :ಇಂದಿನ ರಾಶಿಭವಿಷ್ಯ

ಪಂಚಾಂಗ ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ,ಹೇಮಂತ ಋತು,ಪುಷ್ಯ ಮಾಸ, ಕೃಷ್ಣಪಕ್ಷ.ವಾರ : ಮಂಗಳವಾರ, ತಿಥಿ : ತ್ರಯೋದಶಿ,ನಕ್ಷತ್ರ : ಪುಷ್ಯ ರಾಹುಕಾಲ: 3.33 ರಿಂದ 5.01ಗುಳಿಕಕಾಲ: 12.37 ರಿಂದ 2.05ಯಮಗಂಡಕಾಲ: 9.42 ರಿಂದ 11.10 ಮೇಷ ವಿವಾಹಾಕಾಂಕ್ಷಿಗಳಿಗೆ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ. ಉದ್ಯೋಗದಲ್ಲಿ ಸ್ಥಾನ ಬದಲಾವಣೆಯ ಸಾಧ್ಯತೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿ. ವೃಷಭ ಸಂಪನ್ಮೂಲ ವೃದ್ಧಿಗಾಗಿ ಹೊಸದೊಂದು ಮಾರ್ಗ ಕಂಡುಕೊಳ್ಳುವಲ್ಲಿ ಯಶಸ್ಸು. ಪತ್ರಿಕೋದ್ಯಮಿಗಳಿಗೆ ಬಿಡುವಿಲ್ಲದ ಕೆಲಸ. ತುರುಸಿನ ಕೆಲಸದಿಂದಾಗಿ ಮನೆಯ ಕೆಲಸಗಳನ್ನು ಮುಂದೂಡುವ ಸಾಧ್ಯತೆ. ಮಿಥುನ ಈ ದಿನContinue reading “ಫೆಬ್ರವರಿ 09,ಮಂಗಳವಾರ 2021 :ಇಂದಿನ ರಾಶಿಭವಿಷ್ಯ”

ಕೇಂದ್ರ ಬಜೆಟ್ ಮತ್ತು ಭಾರತದ ಆರ್ಥಿಕತೆ” ಹಾಗೂ “ಜಿ.ಎಸ್.ಟಿ. ಇತ್ತೀಚಿನ ಬದಲಾವಣೆಗಳು” ಬಗ್ಗೆ ವಿಚಾರ ಗೋಷ್ಠಿ

ಬಿಜೆಪಿ ಆರ್ಥಿಕ ಪ್ರಕೋಷ್ಠ ಉಡುಪಿ ಜಿಲ್ಲೆ, ಉಡುಪಿ ಜಿಲ್ಲಾ ಟ್ಯಾಕ್ಸ್ ಬಾರ್ ಅಸೋಸಿಯೇಶನ್ (ರಿ.) ಇದರ ಜಂಟಿ ಆಶ್ರಯದಲ್ಲಿ “ಕೇಂದ್ರ ಬಜೆಟ್ ಮತ್ತು ಭಾರತದ ಆರ್ಥಿಕತೆ” ಹಾಗೂ “ಜಿ.ಎಸ್.ಟಿ. ಇತ್ತೀಚಿನ ಬದಲಾವಣೆಗಳು” ಬಗ್ಗೆ ವಿಚಾರ ಗೋಷ್ಠಿಗಳು ಫೆ.6 ರಂದು ಹೋಟೆಲ್ ಕಿದಿಯೂರು ಮಾಧವ ಕೃಷ್ಣ ಸಭಾಂಗಣದಲ್ಲಿ ನಡೆಯಿತು. ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೆ.ರಾಘವೇಂದ್ರ ಕಿಣಿಯವರ ಅಧ್ಯಕ್ಷತೆಯಲ್ಲಿ ನಡೆದ ಈ ವಿಚಾರ ಗೋಷ್ಠಿಗಳನ್ನು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರ್ ರತ್ನಾಕರ ಹೆಗ್ಡೆಯವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.Continue reading “ಕೇಂದ್ರ ಬಜೆಟ್ ಮತ್ತು ಭಾರತದ ಆರ್ಥಿಕತೆ” ಹಾಗೂ “ಜಿ.ಎಸ್.ಟಿ. ಇತ್ತೀಚಿನ ಬದಲಾವಣೆಗಳು” ಬಗ್ಗೆ ವಿಚಾರ ಗೋಷ್ಠಿ”

ಫೆಬ್ರವರಿ 08, ಸೋಮವಾರ; 2021 : ಇಂದಿನ ರಾಶಿಭವಿಷ್ಯ

ಪಂಚಾಂಗ ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ,ಹೇಮಂತ ಋತು, ಪುಷ್ಯ ಮಾಸ,ಕೃಷ್ಣಪಕ್ಷ ವಾರ : ಸೋಮವಾರ,ತಿಥಿ : ದ್ವಾದಶಿ, ನಕ್ಷತ್ರ : ಮೂಲ, ರಾಹುಕಾಲ: 8.15_9.42ಗುಳಿಕಕಾಲ: 2.05_3.32ಯಮಗಂಡಕಾಲ: 11.10-12.37 ಮೇಷ ನಿಮ್ಮ ಇಷ್ಟದಂತೆಯೇ ಕೆಲಸ ಕಾರ್ಯಗಳು ಸಾಗುವುದರಿಂದ ನೆಮ್ಮದಿಯೊಂದಿಗೆ ಆತ್ಮವಿಶ್ವಾಸ ಮೂಡಲಿದೆ. ಅತಿಯಾದ ವಿಶ್ವಾಸದಿಂದಾಗಿ ಬೀಗದೆ ಮುಂದಿನ ಯೋಜನೆಯೊಂದರ ಬಗ್ಗೆ ಯೋಚಿಸುವ ಅಗತ್ಯ ಕಂಡುಬರುವುದು. ವೃಷಭ ನಿರೀಕ್ಷಿತ ಕಾರ್ಯಕಲಾಪಗಳು ನೆರವೇರಿ ನೆಮ್ಮದಿ. ಯಂತ್ರೋಪಕರಣ ಮಾರಾಟದಿಂದಾಗಿ ಅಧಿಕ ಲಾಭದ ನಿರೀಕ್ಷೆ. ಸಾಲ ಮರುಪಾವತಿಸಿ ಋಣ ಮುಕ್ತರಾಗುವ ಲಕ್ಷಣಗಳು ಕಂಡುಬರುವುದು. ಮಿಥುನ ಸಾಮಾಜಿಕ ಗೌರವContinue reading “ಫೆಬ್ರವರಿ 08, ಸೋಮವಾರ; 2021 : ಇಂದಿನ ರಾಶಿಭವಿಷ್ಯ”

ʼಉತ್ತರಕಾಂಡ್‌ʼನಲ್ಲಿ ದಿಢೀರ್‌ ಪ್ರವಾಹ: 150 ಜನ ನಾಪತ್ತೆ, ತಪೋವನದಲ್ಲಿ 9-10 ಮೃತದೇಹ ಪತ್ತೆ..!

ಉತ್ತರಕಾಂಡ್:‌ ಉತ್ತರಕಾಂಡ್‌ʼನಲ್ಲಿ ಹಿಮಕುಸಿತದ ಹಿನ್ನೆಲೆ ದಿಢೀರ್‌ ಪ್ರವಾಹ ಉಂಟಾಗಿದೆ. ಹಿಮಕುಸಿತದಿಂದ ಧೌಲಿಗಂಗಾ ನದಿಯ ನೀರಿನ ಮಟ್ಟ ಹೆಚ್ಚಾಗಿದ್ದು, ನದಿಯಲ್ಲಿ ಪ್ರವಾಹ ಉಂಟಾಗಿದೆ. ಭೀಕರ ಹಿಮಪಾತದಿಂದಾಗಿ ಇಲ್ಲಿನ ರಿಷಿ ಗಂಗಾ ನದಿಯಲ್ಲಿ ಸೃಷ್ಟಿಯಾದ ದಿಢೀರ್ ಪ್ರವಾಹ, ಚಮೋಲಿ ನದಿಯಲ್ಲಿ ನರಕ ಸದೃಶ ವಾತಾವರಣ ಸೃಷ್ಟಿಸಿದೆ. ಭಾನುವಾರ ಬೆಳಗ್ಗೆ 10.45ರ ಸುಮಾರಿಗೆ ರಿಷಿ ಗಂಗಾ ನದಿಯಲ್ಲಿ ದಿಢೀರ್ ಪ್ರವಾಹ ಪರಿಸ್ಥಿತಿ ಉಂಟಾಯ್ತು. ನದಿ ಪಾತ್ರಕ್ಕೆ ಭಾರೀ ಪ್ರಮಾಣದ ನೀರು ಹರಿದುಬಂತು. ಹೀಗಾಗಿ, ರಿಷಿ ಗಂಗಾ ನದಿ ಪಾತ್ರದಲ್ಲಿ ನಡೆಯುತ್ತಿದ್ದ ಜಲContinue reading “ʼಉತ್ತರಕಾಂಡ್‌ʼನಲ್ಲಿ ದಿಢೀರ್‌ ಪ್ರವಾಹ: 150 ಜನ ನಾಪತ್ತೆ, ತಪೋವನದಲ್ಲಿ 9-10 ಮೃತದೇಹ ಪತ್ತೆ..!”

ಫೆಬ್ರವರಿ 07;ಭಾನುವಾರ : ಇಂದಿನ ರಾಶಿಭವಿಷ್ಯ

ಪಂಚಾಂಗ ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯನ,ಹೇಮಂತ ಋತು, ಪುಷ್ಯ ಮಾಸ,ಕೃಷ್ಣಪಕ್ಷ, ತಿಥಿ: ಏಕಾದಶಿವಾರ: ಭಾನುವಾರ, ನಕ್ಷತ್ರ : ಜೇಷ್ಠ, ರಾಹುಕಾಲ: 5.00 ರಿಂದ 6.27ಗುಳಿಕಕಾಲ: 3.32 ರಿಂದ 5.00ಯಮಗಂಡಕಾಲ: 12.37 ರಿಂದ 2.05 ಮೇಷ ಹೊಸ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ತಂದೆಯವರೊಡನೆ ಸಮಾಲೋಚಿಸಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ. ತೀರ್ಥ ಕ್ಷೇತ್ರಗಳ ಪ್ರವಾಸ ಹೊರಡಲು ಮಕ್ಕಳು ನಿಮಗೆ ನೆರವಾಗಲಿದ್ದಾರೆ. ವೃಷಭ ರಾಜಕೀಯ ವ್ಯಕ್ತಿಗಳಿಗೆ ಚಟುವಟಿಕೆಯ ದಿನ. ಪ್ರಯಾಣದಿಂದ ಲಾಭಗಳಿಸುವಿರಿ. ಮುಖ್ಯವಾದ ಕೆಲಸವೊಂದಕ್ಕೆ ಸಲಹೆ ಪಡೆಯಲು ಪ್ರಸಿದ್ಧ ವ್ಯಕ್ತಿಯೊಬ್ಬರನ್ನು ಸಂದರ್ಶಿಸಬೇಕಾದೀತು. ರಾಜಕೀಯ ಸ್ಥಿತ್ಯಂತರ.Continue reading “ಫೆಬ್ರವರಿ 07;ಭಾನುವಾರ : ಇಂದಿನ ರಾಶಿಭವಿಷ್ಯ”

ಫೆಬ್ರವರಿ06, ಶನಿವಾರ, 2021 : ಇಂದಿನ ರಾಶಿಭವಿಷ್ಯ

ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,ಹೇಮಂತ ಋತು,ಪುಷ್ಯ ಮಾಸ,ಕೃಷ್ಣಪಕ್ಷ,ನವಮಿ,ಶನಿವಾರ,ಅನುರಾಧ ನಕ್ಷತ್ರ,ರಾಹುಕಾಲ 9:42-11:10ಗುಳಿಕಕಾಲ 6: 47-8:15ಯಮಗಂಡಕಾಲ 02:05-3:32 ಮೇಷ ಮಿತ್ರರ ಸಹಕಾರದಿಂದ ವ್ಯಾವಾಹಾರಿಕ ಚತುರತೆಯನ್ನು ಮೈಗೂಡಿಸಿಕೊಂಡು ಮುನ್ನಡೆಯಲಿದ್ದೀರಿ. ಗುರು ಹಿರಿಯರ ಅವಗಣನೆ ಸಲ್ಲದು. ಆರೋಗ್ಯದ ಕಡೆಗೆ ಗಮನ ವಹಿಸುವುದು ಅವಶ್ಯ. ವೃಷಭ ಶ್ರಮವರಿಯದ ಕೆಲಸ ಕಾರ್ಯಗಳು. ತುರುಸಿನ ಓಡಾಟ ಮಾಡಬೇಕಾದ ಅನಿವಾರ್ಯತೆ ತಲೆದೋರಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿ. ರಾಜಕೀಯ ವಲಯದಲ್ಲಿ ಗುರುತಿಸಿಕೊಳ್ಳುವ ಅವಕಾಶ. ಮಿಥುನ ಆತ್ಮವಿಶ್ವಾಸದ ವೃದ್ಧಿ. ಉದ್ಯೋಗ ಕ್ಷೇತ್ರದಲ್ಲಿ ಉನ್ನತ ಸ್ಥಾನ ಅಲಂಕರಿಸುವ ಸುಯೋಗ. ಸಹೋದ್ಯೋಗಿಗಳಲ್ಲಿ ಹರ್ಷ ಮೂಡಿಸಲಿದ್ದೀರಿ. ಮನೆಯವರೊಂದಿಗೆ ದೇವತಾ ದರ್ಶನ.Continue reading “ಫೆಬ್ರವರಿ06, ಶನಿವಾರ, 2021 : ಇಂದಿನ ರಾಶಿಭವಿಷ್ಯ”

ಫೆಬ್ರವರಿ 05, ಶುಕ್ರವಾರ, 2021 : ಇಂದಿನ ರಾಶಿಭವಿಷ್ಯ

ಶಾರ್ವರಿ ಸಂ|ರದ ಮಕರ ಮಾಸ ದಿನ 22 ಸಲುವ ಪೌಷ ಬಹುಳ ಅಷ್ಟಮಿ 8 ಗಳಿಗೆದಿನ ವಿಶೇಷ :ನಿತ್ಯ ನಕ್ಷತ್ರ :ವಿಶಾಖಾ 28||| ಗಳಿಗೆಮಹಾ ನಕ್ಷತ್ರ :ಶ್ರವಣಋತು :ಹೇಮಂತರಾಹುಕಾಲ :10.30-12.00 ಗಂಟೆಗುಳಿಕ ಕಾಲ :7.30-9.00 ಗಂಟೆಸೂರ್ಯಾಸ್ತ :6.32 ಗಂಟೆಸೂರ್ಯೋದಯ :6.59 ಗಂಟೆ ಮೇಷ ನಿರುತ್ಸಾಹದಿಂದಾಗಿ ಕೆಲಸ ಕಾರ್ಯಗಳಲ್ಲಿ ಮಂದಗತಿ ಕಾಣುವಿರಿ. ಏನಾದರೊಂದು ಚಿಂತೆ ಎದುರಾಗಲಿದೆ. ವ್ಯಾಪಾರದಲ್ಲಿ ಹಿನ್ನಡೆ ಅನುಭವಿಸುವ ಸಾಧ್ಯತೆ. ಆರೋಗ್ಯದಲ್ಲಿ ತೊಂದರೆ ಎದುರಾದೀತು. ವೃಷಭ ವ್ಯಾಪಾರ ವ್ಯವಹಾರದಲ್ಲಿ ಹಾನಿ ಸಾಧ್ಯತೆ. ಕೋಪ ತಾಪಗಳಿಂದಾಗಿ ಅಹಿತಕರ ಘಟನೆಗಳುContinue reading “ಫೆಬ್ರವರಿ 05, ಶುಕ್ರವಾರ, 2021 : ಇಂದಿನ ರಾಶಿಭವಿಷ್ಯ”

ಫೆಬ್ರವರಿ 04, ಗುರುವಾರ, 2021 : ಇಂದಿನ ರಾಶಿಭವಿಷ್ಯ

ಶಾರ್ವರಿ ಸಂ|ರದ ಮಕರ ಮಾಸ ದಿನ 21 ಸಲುವ ಪೌಷ ಬಹುಳದಿನ ವಿಶೇಷ :ವಿವೇಕಾನಂದ ಜಯಂತಿ (ತಿಥಿ ಪ್ರಕಾರ) ಪಂಚಗ್ರಹ ಯೋಗಾರಂಭನಿತ್ಯ ನಕ್ಷತ್ರ :ಸ್ವಾತಿ 32 ಗಳಿಗೆಮಹಾ ನಕ್ಷತ್ರ :ಶ್ರವಣಋತು :ಹೇಮಂತರಾಹುಕಾಲ :1.30-3.00 ಗಂಟೆಗುಳಿಕ ಕಾಲ :9.00-10.30 ಗಂಟೆಸೂರ್ಯಾಸ್ತ :6.31 ಗಂಟೆಸೂರ್ಯೋದಯ :6.59 ಗಂಟೆ ಮೇಷ ಮನಸ್ಸಿಗೆ ಬೇಸರ, ಖಿನ್ನತೆ. ವೃತ್ತಿಯಲ್ಲಿ ಹಿನ್ನಡೆಯುಂಟಾಗುವ ಸಾಧ್ಯತೆ. ತಾಯಿ ಆರೋಗ್ಯದಲ್ಲಿ ವ್ಯತ್ಯಯ. ಎದೆಗುಂದದೇ ಮುಂದುವರಿಯುವುದು ಅವಶ್ಯಕ. ಯಂತ್ರೋಪಕರಣಗಳಿಂದ ನಿಶ್ಚಿತ ಆದಾಯ ಪ್ರಾಪ್ತವಾಗಲಿದೆ. ವೃಷಭ ಸಮಯಕ್ಕೆ ಸರಿಯಾಗಿ ಕೆಲಸ–ಕಾರ್ಯಗಳು ಪೂರ್ಣಗೊಳ್ಳದೆ ಒತ್ತಡ.Continue reading “ಫೆಬ್ರವರಿ 04, ಗುರುವಾರ, 2021 : ಇಂದಿನ ರಾಶಿಭವಿಷ್ಯ”

ಫೆಬ್ರವರಿ 03, ಬುಧವಾರ: 2021 : ಇಂದಿನ ರಾಶಿಭವಿಷ್ಯ

ಶಾರ್ವರಿ ಸಂ|ರದ ಮಕರ ಮಾಸ ದಿನ 20 ಸಲುವ ಪೌಷ ಬಹುಳದಿನ ವಿಶೇಷ :ಪಣಂಬೂರು ರಥನಿತ್ಯ ನಕ್ಷತ್ರ :ಚಿತ್ರಾ 35|| ಗಳಿಗೆಮಹಾ ನಕ್ಷತ್ರ :ಶ್ರವಣಋತು :ಹೇಮಂತರಾಹುಕಾಲ :12.00-1.30 ಗಂಟೆಗುಳಿಕ ಕಾಲ :10.30-12.00 ಗಂಟೆಸೂರ್ಯಾಸ್ತ :6.31 ಗಂಟೆಸೂರ್ಯೋದಯ :6.59 ಗಂಟೆ ಮೇಷ ಪದೋನ್ನತಿಯ ಸಲುವಾಗಿ ಪ್ರಯಾಣದಲ್ಲಿ ಯಶಸ್ಸು ಸಾಧಿಸಲಿದ್ದೀರಿ. ವ್ಯವಹಾರಗಳಲ್ಲಿ ಶ್ರೇಯಸ್ಸು. ಸಂಗ್ರಹಿಸಿಟ್ಟ ವಸ್ತುಗಳಿಂದ ಧನಲಾಭವಾಗುವ ಸಾಧ್ಯತೆ. ನೌಕರಿಯಲ್ಲಿನ ತೀವ್ರ ಒತ್ತಡದಿಂದಾಗಿ ಬೇಸರ ಉಂಟಾದೀತು. ವೃಷಭ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿದ್ದೀರಿ. ಗೃಹ ನವೀಕರಣ ವಾ ಹೊಸ ಗೃಹ ನಿರ್ಮಾಣContinue reading “ಫೆಬ್ರವರಿ 03, ಬುಧವಾರ: 2021 : ಇಂದಿನ ರಾಶಿಭವಿಷ್ಯ”