ಪಂಚಾಂಗ ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ,ಹೇಮಂತ ಋತು,ಪುಷ್ಯ ಮಾಸ, ಕೃಷ್ಣಪಕ್ಷ.ವಾರ : ಮಂಗಳವಾರ, ತಿಥಿ : ತ್ರಯೋದಶಿ,ನಕ್ಷತ್ರ : ಪುಷ್ಯ ರಾಹುಕಾಲ: 3.33 ರಿಂದ 5.01ಗುಳಿಕಕಾಲ: 12.37 ರಿಂದ 2.05ಯಮಗಂಡಕಾಲ: 9.42 ರಿಂದ 11.10 ಮೇಷ ವಿವಾಹಾಕಾಂಕ್ಷಿಗಳಿಗೆ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ. ಉದ್ಯೋಗದಲ್ಲಿ ಸ್ಥಾನ ಬದಲಾವಣೆಯ ಸಾಧ್ಯತೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿ. ವೃಷಭ ಸಂಪನ್ಮೂಲ ವೃದ್ಧಿಗಾಗಿ ಹೊಸದೊಂದು ಮಾರ್ಗ ಕಂಡುಕೊಳ್ಳುವಲ್ಲಿ ಯಶಸ್ಸು. ಪತ್ರಿಕೋದ್ಯಮಿಗಳಿಗೆ ಬಿಡುವಿಲ್ಲದ ಕೆಲಸ. ತುರುಸಿನ ಕೆಲಸದಿಂದಾಗಿ ಮನೆಯ ಕೆಲಸಗಳನ್ನು ಮುಂದೂಡುವ ಸಾಧ್ಯತೆ. ಮಿಥುನ ಈ ದಿನContinue reading “ಫೆಬ್ರವರಿ 09,ಮಂಗಳವಾರ 2021 :ಇಂದಿನ ರಾಶಿಭವಿಷ್ಯ”