ಉತ್ತರಕಾಂಡ್: ಉತ್ತರಕಾಂಡ್ʼನಲ್ಲಿ ಹಿಮಕುಸಿತದ ಹಿನ್ನೆಲೆ ದಿಢೀರ್ ಪ್ರವಾಹ ಉಂಟಾಗಿದೆ. ಹಿಮಕುಸಿತದಿಂದ ಧೌಲಿಗಂಗಾ ನದಿಯ ನೀರಿನ ಮಟ್ಟ ಹೆಚ್ಚಾಗಿದ್ದು, ನದಿಯಲ್ಲಿ ಪ್ರವಾಹ ಉಂಟಾಗಿದೆ. ಭೀಕರ ಹಿಮಪಾತದಿಂದಾಗಿ ಇಲ್ಲಿನ ರಿಷಿ ಗಂಗಾ ನದಿಯಲ್ಲಿ ಸೃಷ್ಟಿಯಾದ ದಿಢೀರ್ ಪ್ರವಾಹ, ಚಮೋಲಿ ನದಿಯಲ್ಲಿ ನರಕ ಸದೃಶ ವಾತಾವರಣ ಸೃಷ್ಟಿಸಿದೆ. ಭಾನುವಾರ ಬೆಳಗ್ಗೆ 10.45ರ ಸುಮಾರಿಗೆ ರಿಷಿ ಗಂಗಾ ನದಿಯಲ್ಲಿ ದಿಢೀರ್ ಪ್ರವಾಹ ಪರಿಸ್ಥಿತಿ ಉಂಟಾಯ್ತು. ನದಿ ಪಾತ್ರಕ್ಕೆ ಭಾರೀ ಪ್ರಮಾಣದ ನೀರು ಹರಿದುಬಂತು. ಹೀಗಾಗಿ, ರಿಷಿ ಗಂಗಾ ನದಿ ಪಾತ್ರದಲ್ಲಿ ನಡೆಯುತ್ತಿದ್ದ ಜಲContinue reading “ʼಉತ್ತರಕಾಂಡ್ʼನಲ್ಲಿ ದಿಢೀರ್ ಪ್ರವಾಹ: 150 ಜನ ನಾಪತ್ತೆ, ತಪೋವನದಲ್ಲಿ 9-10 ಮೃತದೇಹ ಪತ್ತೆ..!”
Daily Archives: February 7, 2021
ಫೆಬ್ರವರಿ 07;ಭಾನುವಾರ : ಇಂದಿನ ರಾಶಿಭವಿಷ್ಯ
ಪಂಚಾಂಗ ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯನ,ಹೇಮಂತ ಋತು, ಪುಷ್ಯ ಮಾಸ,ಕೃಷ್ಣಪಕ್ಷ, ತಿಥಿ: ಏಕಾದಶಿವಾರ: ಭಾನುವಾರ, ನಕ್ಷತ್ರ : ಜೇಷ್ಠ, ರಾಹುಕಾಲ: 5.00 ರಿಂದ 6.27ಗುಳಿಕಕಾಲ: 3.32 ರಿಂದ 5.00ಯಮಗಂಡಕಾಲ: 12.37 ರಿಂದ 2.05 ಮೇಷ ಹೊಸ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ತಂದೆಯವರೊಡನೆ ಸಮಾಲೋಚಿಸಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ. ತೀರ್ಥ ಕ್ಷೇತ್ರಗಳ ಪ್ರವಾಸ ಹೊರಡಲು ಮಕ್ಕಳು ನಿಮಗೆ ನೆರವಾಗಲಿದ್ದಾರೆ. ವೃಷಭ ರಾಜಕೀಯ ವ್ಯಕ್ತಿಗಳಿಗೆ ಚಟುವಟಿಕೆಯ ದಿನ. ಪ್ರಯಾಣದಿಂದ ಲಾಭಗಳಿಸುವಿರಿ. ಮುಖ್ಯವಾದ ಕೆಲಸವೊಂದಕ್ಕೆ ಸಲಹೆ ಪಡೆಯಲು ಪ್ರಸಿದ್ಧ ವ್ಯಕ್ತಿಯೊಬ್ಬರನ್ನು ಸಂದರ್ಶಿಸಬೇಕಾದೀತು. ರಾಜಕೀಯ ಸ್ಥಿತ್ಯಂತರ.Continue reading “ಫೆಬ್ರವರಿ 07;ಭಾನುವಾರ : ಇಂದಿನ ರಾಶಿಭವಿಷ್ಯ”