Design a site like this with WordPress.com
Get started

ಇಂದಿನ ಔಷಧೀಯ ಸಸ್ಯ ಪರಿಚಯ: ಮಂಜಿಷ್ಠ

ಮಂಜಿಷ್ಠಾ ಮಂಜಿಸ್ಟ್,ಇಷ್ಟ ಮಧುಕ,ಮಂಜಿಷ್ಠಾ ಬಳ್ಳಿ,ಶಿರಗತ್ತಿ,ರಕ್ತಾoಗಿ, ರಕ್ತಯಷ್ಟಿ,ವಸ್ತ್ರರಂಜನಿ,ವಸ್ತ್ರ ಭೂಷಣ,ಜ್ವರಹಂತ್ರಿ ಎಂಬ ಹೆಸರುಗಳಿಂದ ಕರೆಯುತ್ತಾರೆ. ಹಿಮಾಲಯದ ತಪ್ಪಲಿನ ಕಾಡುಗಳಲ್ಲಿ ಮಾತ್ರ ಕಾಣುವ,ಬಳ್ಳಿಯಂತೆ ಹಬ್ಬುವ ಅಪರೂಪದ ಔಷಧೀಯ ಸಸ್ಯವಿದು.ಇದರ ಬೇರನ್ನು ಮಾತ್ರ ಔಷಧಿಗಾಗಿ ಹೆಚ್ಚಿಗೆ ಉಪಯೋಗಿಸುತ್ತಾರೆ. ಕರ್ನಾಟಕದ ಮಲೆನಾಡಿನ ಕಾಡುಗಳಲ್ಲಿ, ಅಲ್ಲಲ್ಲಿ ಅಪರೂಪವಾಗಿ ಕಾಣಿಸುತ್ತೆ. ಮುಖದ ಮೇಲಿನ ಕಪ್ಪು ಹಾಗೂ ಬಿಳಿ ಮಚ್ಚೆಗಳು, ಮೊಡವೆಗಳು, ಮೊಡವೆಯಿಂದಾದ ಕಲೆಗಳಿಂದ ಮುಖದ ಅಂದವೇ ಕೆಡುತ್ತೆ.ಇದರಿಂದ ರಕ್ಷಿಸಿಕೊಳ್ಳಲು, 1.ಚಮಚ ಮಂಜಿಷ್ಠಾ ಬೇರಿನ ಚೂರ್ಣ 1 ಚಮಚ ಜೇನುತುಪ್ಪ ಕಲಸಿ ಪೇಸ್ಟ್ ಮಾಡಿಕೊಂಡು ಮಚ್ಚೆ,ಮೊಡವೆ,ಕಲೆಗಳ ಮೇಲೆ ಲೇಪನContinue reading “ಇಂದಿನ ಔಷಧೀಯ ಸಸ್ಯ ಪರಿಚಯ: ಮಂಜಿಷ್ಠ”

“ಶ್ರೀ ಕ್ಷೇತ್ರ ಧರ್ಮಸ್ಥಳದ ಸಾಮಾಜಿಕ ಅಭಿವೃದ್ದಿ ಮಾದರಿ ಚಿಂತಣೆಗಳನ್ನು” ವಿಕ್ಷೀಸಲು ಇಲ್ಲಿ ಭೇಟಿ ನೀಡಿ

“ಶ್ರೀ ಕ್ಷೇತ್ರ ಧರ್ಮಸ್ಥಳದ ಸಾಮಾಜಿಕ ಅಭಿವೃದ್ದಿ ಮಾದರಿ ಚಿಂತಣೆಗಳನ್ನು” ವಿಕ್ಷೀಸಲು ಇಲ್ಲಿ ಭೇಟಿ ನೀಡಿ ಶ್ರೀ ಕ್ಷೇತ್ರ ಧರ್ಮಸ್ಥಳದ ಹೇಮಾವತಿ. ವಿ ಹೆಗ್ಗಡೆ ಯವರ ಮಾರ್ಗದರ್ಶನದಲ್ಲಿ ಸಮಗ್ರ ಗ್ರಾಮಾಭಿವೃದ್ಧಿ ಎಂಬ ಪರಿಕಲ್ಪನೆ ಯಲ್ಲಿ ಮಹಿಳೆಯರು ಆರ್ಥಿಕವಾಗಿ ಮುಂದುವರೆಯಲು ಹಾಗೂ ಸಾಮಾಜಿಕ ಕಳಕಳಿಯ ಸಂದೇಶ ಸಾರುವ ಆಡಿಯೋ ನಾಟಕ “ದೀವಿಗೆ ಬಾಳದಾರಿಗೆ” ವಿಕ್ಷೀಸಿ

ಬ್ಲಡ್ ಗ್ರೂಪ್ ಗೂ ನಿಮ್ಮ ಗುಣಕ್ಕೂ ಇದೆ ಅದ್ಭುತ ನಂಟು..!

ರಾಶಿ, ಜನ್ಮ ದಿನಾಂಕ ಮಾತ್ರವಲ್ಲ ನಿಮ್ಮ ರಕ್ತದ ಗುಂಪು ಕೂಡ ನಿಮ್ಮ ಗುಣ, ಸ್ವಭಾವವನ್ನು ತಿಳಿಸುತ್ತೆ! ಎ, ಬಿ, ಎಬಿ, ಒ ರಕ್ತದ ಗುಂಪುಗಳ ವ್ಯಕ್ತಿಗಳ ಗುಣ, ಸ್ವಭಾವ ಹೇಗಿರುತ್ತೆ. ನೀವೇ ಓದಿ. ‘ಒ’ :ಪ್ರಪಂಚದ ಜನಸಂಖ್ಯೆಯಲ್ಲಿ ಶೇ.38ರಷ್ಟು ಒ+ ಹಾಗೂ ಶೇ.6 ರಷ್ಟು ಒ- ರಕ್ತದ ಗುಂಪಿನವರಿದ್ದಾರೆ.ಗುಣ ಲಕ್ಷಣಗಳು : ವಿಶ್ವಾಸರ್ಹರು, ಬಲವಾದ ಆತ್ಮಸ್ಥೈರ್ಯ ಉಳ್ಳವರು, ಹೆಮ್ಮೆ ಪಡುವಂತಹ ವ್ಯಕ್ತಿತ್ವದವರು, ಎಲ್ಲರ ಜೊತೆ ಬೆರೆಯುವವರು, ಶಕ್ತಿಶಾಲಿ, ವಾಸ್ತವದಲ್ಲಿ ಯೋಚಿಸುವವರು, ಸವಾಲುಗಳನ್ನು ಇಷ್ಟಪಡುವವರು, ರಿಸ್ಕ್ ತೆಗೆದುಕೊಳ್ಳುವವರು, ಸ್ವಾವಲಂಭಿಗಳು,Continue reading “ಬ್ಲಡ್ ಗ್ರೂಪ್ ಗೂ ನಿಮ್ಮ ಗುಣಕ್ಕೂ ಇದೆ ಅದ್ಭುತ ನಂಟು..!”

ಜುಲೈ 19, 2020;ಆದಿತ್ಯವಾರ: ಇಂದಿನ ರಾಶಿ ಭವಿಷ್ಯ

ಪಂಚಾಂಗ:ಶ್ರೀ ಶಾರ್ವರಿನಾಮ ಸಂವತ್ಸರ,ದಕ್ಷಿಣಾಯನ ಪುಣ್ಯಕಾಲ,ಗ್ರೀಷ್ಮ ಋತು, ಆಷಾಢ ಮಾಸ,ಕೃಷ್ಣ ಪಕ್ಷ, ಚತುರ್ದಶಿ ತಿಥಿ,ಭಾನುವಾರ, ಆರಿದ್ರಾ ನಕ್ಷತ್ರ ರಾಹುಕಾಲ: ಸಂಜೆ 5:17 ರಿಂದ 6:52ಗುಳಿಕಕಾಲ: ಮಧ್ಯಾಹ್ನ 3:41 ರಿಂದ 5:17ಯಮಗಂಡಕಾಲ: ಮಧ್ಯಾಹ್ನ 12:30 ರಿಂದ 2:05 ಮೇಷ ಅಪೇಕ್ಷಿತ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಪಡೆಯುವಿರಿ. ನಿಮ್ಮ ಎಲ್ಲ ಪ್ರಯತ್ನಗಳಿಗೂ ಫಲ ದೊರಕಲಿದೆ. ಉದ್ಯೋಗದ ಅವಕಾಶಗಳು ತೆರೆಯಲಿವೆ. ಹಿರಿಯರಿಗೆ ಆರೋಗ್ಯ ಸಮಸ್ಯೆ ಎದುರಾಗಲಿದೆ. ವೃಷಭ ವಿನಾಕಾರಣ ವಾದ ವಿವಾದಗಳನ್ನು ನಡೆಸದಿರುವುದು ಒಳಿತು. ಹಿರಿಯರ ಸಲಹೆಗಳನ್ನು ಉಪೇಕ್ಷಿಸುವುದು ಸರಿಯಲ್ಲ. ವ್ಯವಹಾರದಲ್ಲಿ ಸಾಮಾನ್ಯ ಆದಾಯವನ್ನು ನಿರೀಕ್ಷಿಸಬಹುದು.Continue reading “ಜುಲೈ 19, 2020;ಆದಿತ್ಯವಾರ: ಇಂದಿನ ರಾಶಿ ಭವಿಷ್ಯ”