Design a site like this with WordPress.com
Get started

ಜುಲೈ 14, 2020; ಮಂಗಳವಾರ: ಇಂದಿನ ರಾಶಿಫಲ

ಮೇಷ ಅದೃಷ್ಟದ ಶುಭವಾರ್ತೆಯನ್ನು ಕೇಳಲಿದ್ದೀರಿ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಹತ್ತಿ, ಅರಳೆ ಬಟ್ಟೆ ವ್ಯಾಪಾರಿಗಳಿಗೆ ಆದಾಯದಲ್ಲಿ ಹೆಚ್ಚಳ. ಸಾರಿಗೆ ವ್ಯವಹಾರದಲ್ಲಿರುವವರಿಗೆ ಉತ್ತಮ ಲಾಭ. ವೃಷಭ ಸುಖ, ಸಂತೋಷ ಮನೋಲ್ಲಾಸದಿಂದಿರುವಿರಿ. ಮನೆಯಲ್ಲಿ ಶುಭಸಂಭ್ರಮ ಮನೆಮಾಡಲಿದೆ. ಮಿಶ್ರಲೋಹ, ಕಬ್ಬಿಣ ಮುಂತಾದ ಲೋಹದ ವ್ಯಾಪಾರಿಗಳಿಗೆ ವ್ಯವಹಾರ ಉತ್ತಮಗೊಂಡು ಅಧಿಕ ಲಾಭ. ಮಿಥುನ ದೂರದ ಪ್ರವಾಸವನ್ನು ಮುಂದೂಡಲಿದ್ದೀರಿ. ಕ್ಷೇತ್ರದರ್ಶನದ ಭಾಗ್ಯ ನಿಮ್ಮ ಪಾಲಿಗಿದೆ. ಹಿರಿಯ ಅಧಿಕಾರಿಗಳ ಸಹಮತದೊಂದಿಗೆ ಕೆಲಸ–ಕಾರ್ಯಗಳು ಸುಗಮ. ರಸಗೊಬ್ಬರ ವಿತರಕರಿಗೆ ವ್ಯವಹಾರದಲ್ಲಿ ಉತ್ಸಾಹ. ಕಟಕ ಕಚೇರಿ ಕೆಲಸಗಳಲ್ಲಿ ಯಶಸ್ಸು. ವ್ಯವಹಾರದಲ್ಲಿContinue reading “ಜುಲೈ 14, 2020; ಮಂಗಳವಾರ: ಇಂದಿನ ರಾಶಿಫಲ”

ಆಯುರ್ವೇದ ಪಂಚಕರ್ಮ ಚಿಕಿತ್ಸೆ

ಆಯುರ್ವೇದದ ಪಂಚಕರ್ಮ ಚಿಕಿತ್ಸಾ ವಿಧಾನಗಳ ಬಗ್ಗೆ ಮಾಹಿತಿ ಪಂಚಕರ್ಮ : 1 ಪುರಾಣ ವೇದಗಳಲ್ಲಿ ಆರೋಗ್ಯ ಚಿಕಿತ್ಸೆಯ ಕುರಿತಾದ ಒಂದು ಅಧ್ಯಾಯನ ಭಾಗವೇ ಆಯುರ್ವೇದ . ಇದು ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬಂದ ಚಿಕಿತ್ಸಾ ಪದ್ದತಿಯಾಗಿದೆ. ದೇಹ, ಮತ್ತು ಮನಸ್ಸಿನ ಆರೋಗ್ಯವನ್ನು ಸುಸ್ಥಿತಿಯಲ್ಲಿ ಕಾಯ್ದುಕೊಳ್ಳಲು ಮತ್ತು ಕಾಯಿಲೆಗಳಿಂದ ದೂರವಿಡಲು ಆಯುರ್ವೇದ ಚಿಕಿತ್ಸೆ ನೆರವಾಗುತ್ತದೆ.ಆಯುರ್ವೇದದ ಪ್ರಕಾರ ಮನುಷ್ಯನ ಮನಸ್ಸೇ ಅನಾರೋಗ್ಯದ ಕೇಂದ್ರ ಬಿಂದುವಾಗಿದ್ದು, ಮನಸ್ಸಿನ ಅರೋಗ್ಯ ಎಷ್ಟು ಹದಗೆಡುವುದೋ ಅಷ್ಟೇ ದೇಹದ ಮೇಲೆ ಪರಿಣಾಮ ಬೀರುತ್ತದೆ. ಮನಸ್ಸು ಉತ್ತಮವಾದಲ್ಲಿContinue reading “ಆಯುರ್ವೇದ ಪಂಚಕರ್ಮ ಚಿಕಿತ್ಸೆ”

ಜುಲೈ 13, 2020; ಸೋಮವಾರ : ಇಂದಿನ ರಾಶಿಫಲ

ಪಂಚಾಂಗ:ಶ್ರೀ ಶಾರ್ವರಿನಾಮ ಸಂವತ್ಸರ,ಉತ್ತರಾಯಣ ಪುಣ್ಯಕಾಲ,ಗ್ರೀಷ್ಮ ಋತು, ಆಷಾಢ ಮಾಸ,ಕೃಷ್ಣ ಪಕ್ಷ, ಅಷ್ಟಮಿ ತಿಥಿಸೋಮವಾರ, ರೇವತಿ ನಕ್ಷತ್ರ ರಾಹುಕಾಲ: ಬೆಳಗ್ಗೆ 7:40 ರಿಂದ 9:16ಗುಳಿಕಕಾಲ: ಮಧ್ಯಾಹ್ನ 2:04 ರಿಂದ 3:40ಯಮಗಂಡಕಾಲ: ಬೆಳಗ್ಗೆ 10:52 ರಿಂದ 12:28 ಮೇಷ ಉದ್ಯೋಗದಲ್ಲಿರುವವರು ಸಹೋದ್ಯೋಗಿಗಳೊಂದಿಗೆ ಹೊಂದಾಣಿಕೆಯಿಂದಿರುವುದು ಒಳ್ಳೆಯದು. ಪ್ರತಿಭಾವಂತರಿಗೆ ವಿಫುಲ ಅವಕಾಶಗಳು ಕೂಡಿಬರಲಿವೆ. ಆಭರಣಾದಿ ಬೆಲೆಬಾಳುವ ವಸ್ತುಗಳ ಖರೀದಿ ಯೋಗ. ವೃಷಭ ವ್ಯವಹಾರದಲ್ಲಿ ನಿಪುಣತೆಯನ್ನು ಮೆರೆಯಲಿದ್ದೀರಿ. ಅಧಿಕಾರಿಗಳಿಂದ ಮಾನಸಿಕ ಹಿಂಸೆ ಸಂಭವ. ಆಧ್ಯಾತ್ಮಿಕ ಒಲವಿನಿಂದಾಗಿ ಸಮಾಧಾನ. ಆತ್ಮೀಯರಿಂದ ಸಮಸ್ಯೆಗಳಿಗೆ ಪರಿಹಾರ. ಮಹಿಳೆಯರಿಗೆ ತಾಳ್ಮೆContinue reading “ಜುಲೈ 13, 2020; ಸೋಮವಾರ : ಇಂದಿನ ರಾಶಿಫಲ”