Design a site like this with WordPress.com
Get started

ಎಪ್ರಿಲ್ 27, ಮಂಗಳವಾರ,2021 : ಇಂದಿನ ನಿತ್ಯಪಂಚಾಂಗ ಹಾಗೂ ರಾಶಿ ಭವಿಷ್ಯ

ಪ್ಲವ ಸಂ|ರದ ಮೇಷ ಮಾಸ‌ ದಿನ 14 ಸಲುವ ಚೈತ್ರ ಶುದ್ಧ ಹುಣ್ಣಿಮೆ 7 ಗಳಿಗೆ ದಿನ ವಿಶೇಷ :ಚಿತ್ರಾ ಪೂರ್ಣಿಮಾ ಹನುಮಜ್ಜಯಂತಿ, ಮಹಾನಕ್ಷತ್ರ ಭರಣಿ ಆರಂಭ ನಿತ್ಯ ನಕ್ಷತ್ರ :ಶ್ವಾತಿ 35 ಗಳಿಗೆ ಮಹಾ ನಕ್ಷತ್ರ :ಭರಣಿ ಋತು :ವಸಂತ ರಾಹುಕಾಲ :3.00-4.30 ಗಂಟೆ ಗುಳಿಕ ಕಾಲ :12.00-1.30 ಗಂಟೆ ಸೂರ್ಯಾಸ್ತ :6.43 ಗಂಟೆ ಸೂರ್ಯೋದಯ :6.13 ಗಂಟೆ ಮೇಷ ಹಂತ ಹಂತವಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಬಂಧುಗಳ ಆಗಮನದಿಂದ ಸಂತಸ. ಸಂಬಂಧಿಕರೊಂದಿಗೆ ಸುದೀರ್ಘ ಆಪ್ತContinue reading “ಎಪ್ರಿಲ್ 27, ಮಂಗಳವಾರ,2021 : ಇಂದಿನ ನಿತ್ಯಪಂಚಾಂಗ ಹಾಗೂ ರಾಶಿ ಭವಿಷ್ಯ”

ಭಾರತ ಸರಕಾರದ ಮೌನ ಅಮೆರಿಕವನ್ನು ಅಲ್ಲಾಡಿಸಿತು, ನಿದ್ದೆಗೆಡಿಸಿತು

ಒಂದು ವಾರದ ಹಿಂದಷ್ಟೇ, ನಾವು ಭಾರತಕ್ಕೆ ಲಸಿಕೆ ತಯಾರಿಸಲು ಬೇಕಾಗುವ ಕಚ್ಚಾವಸ್ತು ಕೊಡುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ ಅಮೇರಿಕ ಈಗ ಇದ್ದಕ್ಕಿದ್ದಂತೆ ಇಷ್ಟು ಮೆತ್ತಗಾಗಿದ್ದು ಯಾಕೆ.? ಪ್ರಧಾನಿ ಮೋದಿಯರಿಗೆ ಗೊತ್ತು, ಅಮೆರಿಕಾಕ್ಕೆ ಅರ್ತ ಆಗುವ ಭಾಷೆ ಯಾವುದು ಅಂತ, ಹಾಗೆಯೇ ಅಮೆರಿಕದ ಡಿಪ್ಲೊಮೇಟ್ಸ್ ಗಳಿಗೂ ಗೊತ್ತು, ಇತಿಹಾಸದಲ್ಲಿ ಯಾವ ಯಾವ ಸಂದರ್ಭದಲ್ಲಿ ಭಾರತಕ್ಕೆ ಅಮೆರಿಕಾ ಸಹಾಯ ನಿರಾಕರಿಸಿತ್ತೋ ಭಾರತ ಅದನ್ನು ತನ್ನದೇ ರೀತಿಯಲ್ಲಿ ನಿಭಾಯಿಸಿಕೊಂಡಿದೆ ಎಂಬುದು. 🇺🇸ಅಮೆರಿಕಾ ಪರಮಾಣು ತಂತ್ರಜ್ಞಾನದಲ್ಲಿ ಕಾಡಿತ್ತು🇮🇳 ಭಾರತ ಅದನ್ನು ಸ್ವಂತContinue reading “ಭಾರತ ಸರಕಾರದ ಮೌನ ಅಮೆರಿಕವನ್ನು ಅಲ್ಲಾಡಿಸಿತು, ನಿದ್ದೆಗೆಡಿಸಿತು”