ಉಡುಪಿ ವಿಧಾನಸಭಾ ಕ್ಷೇತ್ರದಾದ್ಯಂತ ಹಡಿಲು ಭೂಮಿಯಲ್ಲಿ ಕೃಷಿ ಚಟುವಟಿಕೆ ನಡೆಸುವ ಬಗ್ಗೆ ಉಡುಪಿ ಶಾಸಕರಾದ ಕೆ.ರಘುಪತಿ ಭಟ್ ರವರ ಕನಸಿನ ಯೋಜನೆಯಂತೆ ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಬಲಪಾಡಿ ವಾರ್ಡ್ 1 ಮತ್ತು 2ರ ಪರಿಮಿತಿಯಲ್ಲಿ ಸುಮಾರು 25 ಎಕ್ರೆಗೂ ಮಿಕ್ಕಿ ಹಡಿಲು ಭೂಮಿಯಲ್ಲಿ ಕೃಷಿ ಚಟವಟಿಕೆ ನಡೆಸುವ ಬಗ್ಗೆ ಅಂಬಲಪಾಡಿ ವಾರ್ಡ್ ಜನಪ್ರತಿನಿಧಿಗಳ, ಪ್ರಮುಖರ ಮತ್ತು ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಮಾಲೋಚನಾ ಸಭೆಯು ಅಂಬಲಪಾಡಿ ಯೋಗೀಶ್ ಶೆಟ್ಟಿಯವರ ನಿವಾಸದಲ್ಲಿ ನಡೆಯಿತು. ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯContinue reading “ಅಂಬಲಪಾಡಿ ವಾರ್ಡಿನಲ್ಲಿ ಹಡಿಲು ಭೂಮಿ ಕೃಷಿ : ಪೂರ್ವಭಾವಿ ಸಭೆ”
Daily Archives: April 25, 2021
ಎಪ್ರಿಲ್ 25, ಭಾನುವಾರ,2021: ಇಂದಿನ ನಿತ್ಯಪಂಚಾಂಗ ಹಾಗೂ ರಾಶಿ ಭವಿಷ್ಯ
ಪ್ಲವ ಸಂ|ರದ ಮೇಷ ಮಾಸ ದಿನ 12 ಸಲುವ ಚೈತ್ರ ಶುದ್ಧ ತ್ರಯೋದಶಿ 25 ಗಳಿಗೆ ದಿನ ವಿಶೇಷ :ಅನಂಗ ತ್ರಯೋದಶಿ , ಮಹಾವೀರ ಜಯಂತಿ ನಿತ್ಯ ನಕ್ಷತ್ರ :ಹಸ್ತಾ 49| ಗಳಿಗೆ ಮಹಾ ನಕ್ಷತ್ರ :ಅಶ್ವಿನಿ ಋತು :ವಸಂತ ರಾಹುಕಾಲ :4.30-6.00 ಗಂಟೆ ಗುಳಿಕ ಕಾಲ :3.00-4.30 ಗಂಟೆ ಸೂರ್ಯಾಸ್ತ :6.43 ಗಂಟೆ ಸೂರ್ಯೋದಯ :6.14 ಗಂಟೆ ಮೇಷ: ನಿಮ್ಮ ಉದ್ಯೋಗದಲ್ಲಿ ಯಶಸ್ಸು ಗೋಚರಿಸಲಿದೆ. ಸಹೋದ್ಯೋಗಿಗಳೊಂದಿಗೆ ಒಳ್ಳೆಯ ಬಾಂಧವ್ಯ ವೃದ್ಧಿ. ಹಿರಿಯರ ಹಾರೈಕೆ. ಶುಭಸಂಖ್ಯೆ: 8 ವೃಷಭ: ಸಾಂಸಾರಿಕ ಗೊಂದಲಗಳನ್ನುContinue reading “ಎಪ್ರಿಲ್ 25, ಭಾನುವಾರ,2021: ಇಂದಿನ ನಿತ್ಯಪಂಚಾಂಗ ಹಾಗೂ ರಾಶಿ ಭವಿಷ್ಯ”