Design a site like this with WordPress.com
Get started

ಉಡುಪಿ ತಾಲೂಕು: 16 ಗ್ರಾ.ಪಂ.ನಲ್ಲಿ ಗೆಲುವು ಸಾಧಿಸಿದವರ ಸಂಪೂರ್ಣ ವಿವರ

ಉಡುಪಿ:(ಉಡುಪಿ ಟೈಮ್ಸ್ ವರದಿ)ತಾಲೂಕಿನಲ್ಲಿ ನಡೆದ 16 ಗ್ರಾ.ಪಂ. ಚುನಾವಣೆಯಲ್ಲಿ ಗೆಲುವು ಸಾಧಿಸಿದ ಸದಸ್ಯರು. ಅಂಬಲಪಾಡಿ (19)ಕುಸುಮಾ, ಭಾರತಿ, ರಾಜೇಶ್ ಸುವರ್ಣ, ಸೋಮನಾಥ್ ಬಿ.ಕೆ., ಸುರೇಶ್ ಪೂಜಾರಿ, ಲಕ್ಷ್ಮಣ, ಸುಜಾತಾ ಶೆಟ್ಟಿ, ಶಶಿಧರ್, ಸಬಿತಾ, ಸುಜಾತಾ ಎಸ್., ಉಷಾ ಜೆ. ಶೆಟ್ಟಿ, ಸುಂದರ, ಪ್ರಮೋದ್, ರೋಹಿಣಿ ಎಸ್. ಪೂಜಾರಿ, ಹರೀಶ್ ಎನ್. ಪಾಲನ್, ಶಕುಂತಲಾ ಶೆಟ್ಟಿ, ಸುನೀಲ್ ಕುಮಾರ್, ಸುಮಂಗಳಾ.  ಕಡೇಕಾರು (21)ಪ್ರವೀಣ್ ಎಸ್. ಮೆಂಡನ್, ವಸಂತ್ ಕುಂದರ್, ವೇದಾವತಿ ರವಿ ಸುವರ್ಣ, ತಾರಾನಾಥ ಆರ್. ಸುವರ್ಣ, ಲೀಲಾವತಿ ಜಿ. ಕುಂದರ್,Continue reading “ಉಡುಪಿ ತಾಲೂಕು: 16 ಗ್ರಾ.ಪಂ.ನಲ್ಲಿ ಗೆಲುವು ಸಾಧಿಸಿದವರ ಸಂಪೂರ್ಣ ವಿವರ”

ರಾಜ್ಯದಲ್ಲಿ ‘ಬ್ರಿಟನ್ ವೈರಸ್’ ಹೆಚ್ಚಳ ಹಿನ್ನಲೆ : ವೈರಸ್ ಹೆಚ್ಚಿರುವ ಜಿಲ್ಲೆಗಳಲ್ಲಿ ‘ಮತ್ತೆ ಲಾಕ್ ಡೌನ್’ ಸುಳಿವು ನೀಡಿದ ಸಚಿವರು

ಬೆಂಗಳೂರು : ರಾಜ್ಯದಲ್ಲಿ ಬ್ರಿಟನ್ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚು ಹೆಚ್ಚು ಗೊಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್ ಕರ್ಪ್ಯೂ ಜಾರಿಗೊಳಿಸುವಂತ ಅಗತ್ಯವಿಲ್ಲ ಅಂತ ಹೇಳಿದ್ದಾರೆ. ಇದರ ಮಧ್ಯೆ ಕಂದಾಯ ಸಚಿವ ಆರ್.ಅಶೋಕ್ ಅವರು, ಬ್ರಿಟನ್ ರೂಪಾಂತರ ವೈರಸ್ ಸೋಂಕಿನ ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿದ್ದರಿಂದ ಸಂಪೂರ್ಣ ಲಾಕ್ ಡೌನ್ ಜಾರಿಯ ಅಗತ್ಯವಿಲ್ಲ. ಆದ್ರೇ, ಸೋಂಕಿನ ಪ್ರಕರಣಗಳು ಪತ್ತೆಯಾಗಿರುವಂತ ಜಿಲ್ಲೆಗಳಲ್ಲಿ ಮಾತ್ರವೇ ಲಾಕ್ ಡೌನ್ ಜಾರಿಗೊಳಿಸಿದ್ರೆ ಉತ್ತಮ ಎನ್ನಲಾಗುತ್ತಿದೆ. ಆ ಬಗ್ಗೆ ಸಿಎಂ ಜೊತೆಗೆContinue reading “ರಾಜ್ಯದಲ್ಲಿ ‘ಬ್ರಿಟನ್ ವೈರಸ್’ ಹೆಚ್ಚಳ ಹಿನ್ನಲೆ : ವೈರಸ್ ಹೆಚ್ಚಿರುವ ಜಿಲ್ಲೆಗಳಲ್ಲಿ ‘ಮತ್ತೆ ಲಾಕ್ ಡೌನ್’ ಸುಳಿವು ನೀಡಿದ ಸಚಿವರು”

ಡಿಸೆಂಬರ್ 30, ಬುಧವಾರ ; 2020 : ಇಂದಿನ ರಾಶಿಭವಿಷ್ಯ

ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ,ದಕ್ಷಿಣಾಯಣ, ಹೇಮಂತ ಋತು,ಮಾರ್ಗಶಿರ ಮಾಸ, ಶುಕ್ಲ ಪಕ್ಷ.ವಾರ: ಬುಧವಾರ, ತಿಥಿ: ಹುಣ್ಣಿಮೆ,ನಕ್ಷತ್ರ: ಆರಿದ್ರ,ರಾಹುಕಾಲ: 12.30 ರಿಂದ 1.50ಗುಳಿಕಕಾಲ: 11.10 ರಿಂದ 12.30ಯಮಗಂಡಕಾಲ: 8.29 ರಿಂದ 9.49 ಮೇಷ ಬಹುದಿನಗಳಿಂದ ಬಾಕಿ ಇರುವ ಹಣ ಹಿಂದಿರುಗಿ ಬಂದು ನಿಮ್ಮ ಕಾರ್ಯಕ್ಕೆ ಸಹಕಾರಿಯಾಗುವುದು. ಪತ್ನಿಯ ಆರೋಗ್ಯದ ಬಗ್ಗೆ ಗಮನ ಅಗತ್ಯ. ಅಂದುಕೊಂಡ ಕೆಲಸ–ಕಾರ್ಯಗಳು ನಿರ್ವಿಘ್ನವಾಗಿ ನಡೆಯುವವು. ವೃಷಭ ಆರ್ಥಿಕ ಹಿನ್ನಡೆಯ ನಡುವೆಯೂ ಮನೆಯಲ್ಲಿನ ಭಿನ್ನಾಭಿಪ್ರಾಯಗಳು ದೂರವಾಗಿ ತಿಳಿಯಾದ ವಾತಾವರಣ ಮೂಡಲಿದೆ. ಸಂಗಾತಿಯ ಸಲಹೆಗಳಿಗೆ ಆದ್ಯತೆ ನೀಡಿ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆContinue reading “ಡಿಸೆಂಬರ್ 30, ಬುಧವಾರ ; 2020 : ಇಂದಿನ ರಾಶಿಭವಿಷ್ಯ”