ಪಂಚಾಂಗ : ವಾರ: ಸೋಮವಾರ, ತಿಥಿ : ಸಪ್ತಮಿ, ನಕ್ಷತ್ರ : ಪೂರ್ವಭಾದ್ರ,ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತ,ಮಾರ್ಗಶಿರ ಮಾಸ, ಶುಕ್ಲ ಪಕ್ಷ. ರಾಹುಕಾಲ: 8.04 ರಿಂದ 9.30ಗುಳಿಕಕಾಲ: 1.47 ರಿಂದ 3.13ಯಮಗಂಡಕಾಲ: 10.56 ರಿಂದ 12.22 ಮೇಷ ವಿರೋಧಿಗಳ ವಿಷಯದಲ್ಲಿ ಎಚ್ಚರದಿಂದಿರಿ. ಪ್ರತಿಸ್ಪರ್ಧಿಗಳ ಸವಾಲು ಎದುರಿಸಬೇಕಾದೀತು. ಮನೆಯವರ ಸಹಕಾರದಿಂದಾಗಿ ಎಲ್ಲವೂ ಸುಗಮವಾಗಿ ನಡೆಯಲಿದೆ. ವೃಷಭ ವಿದ್ಯಾರ್ಥಿಗಳಿಗೆ ಅತ್ಯಂತ ಪ್ರಮುಖ ದಿನವಾಗಲಿದೆ. ನಿರುದ್ಯೋಗಿಗಳ ಜೀವನದಲ್ಲಿ ತಿರುವು ಸಾಧ್ಯತೆ. ಕುಲದೇವತಾ ಆರಾಧನೆಯಿಂದ ಯಶಸ್ಸನ್ನು ಗಳಿಸಲಿದ್ದೀರಿ. ಮಿಥುನ ಭೂ ವ್ಯವಹಾರಕ್ಕೆContinue reading “ಡಿಸೆಂಬರ್ 21,ಸೋಮವಾರ, 202೦ ; ಇಂದಿನ ರಾಶಿಭವಿಷ್ಯ”