ನಾಳೆ ಅ.15ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಉಡುಪಿಗೆ – ‘ಜಿಲ್ಲಾ ಜನಪ್ರತಿನಿಧಿಗಳ ಸಮಾವೇಶ’ದಲ್ಲಿ ಭಾಗಿ : ಕಿಶೋರ್ ಕುಮಾರ್ ಕುಂದಾಪುರ

ಅ.21ರಂದು ನಡೆಯಲಿರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸ್ಥಳೀಯ ಜನಪ್ರತಿನಿಧಿಗಳ ಸಂಸ್ಥೆಗಳನ್ನು ಪ್ರತಿನಿಧಿಸುವ ವಿಧಾನ ಪರಿಷತ್ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಜಿಲ್ಲಾ ‘ಜನಪ್ರತಿನಿಧಿಗಳ ಸಮಾವೇಶ’ವು ನಾಳೆ ಅ.15 ಮಂಗಳವಾರ ಮಧ್ಯಾಹ್ನ ಗಂಟೆ 3.00ಕ್ಕೆ ಉಡುಪಿ-ಅಂಬಾಗಿಲು ಅಮೃತ್ ಗಾರ್ಡನ್ ಸಭಾಂಗಣದಲ್ಲಿ ನಡೆಯಲಿದೆ. ಈ ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಭಾಗವಹಿಸಿ ಮಾರ್ಗದರ್ಶನ ನೀಡಲಿದ್ದಾರೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದ್ದಾರೆ. ವಿಧಾನ ಪರಿಷತ್ ಚುನಾವಣೆಯ ಬಿಜೆಪಿContinue reading “ನಾಳೆ ಅ.15ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಉಡುಪಿಗೆ – ‘ಜಿಲ್ಲಾ ಜನಪ್ರತಿನಿಧಿಗಳ ಸಮಾವೇಶ’ದಲ್ಲಿ ಭಾಗಿ : ಕಿಶೋರ್ ಕುಮಾರ್ ಕುಂದಾಪುರ”

ಶ್ರೀ ಕ್ಷೇತ್ರ ಶೀರೂರು ಮೂಲ ಮಠದಲ್ಲಿ ನಡಯಲಿರುವ ಶ್ರೀರಾಮ ತಾರಕ ಮಹಾಮಂಡಲ ಪೂಜೆಯ ಹಿರಿಯಡ್ಕ ವಲಯದ   ಸಭೆ‌

ಉಡುಪಿ: ಶೀರೂರು ಮೂಲ ಮಠ ಹಿರಿಯಡ್ಕದಲ್ಲಿ ಡಿ. 14 ಮತ್ತು 15 ರಂದು ನಡೆಯಲಿರುವ ಶ್ರೀರಾಮ ತಾರಕ ಮಹಾ ಮಂಡಲ ಪೂಜೆ, ಶ್ರೀರಾಮ ತಾರಕ ಯಾಗ, ಮನ್ಯುಸ್ತುತಿ ಯಾಗ, ವಾಯುಸ್ತುತಿ ಯಾಗ ಹಾಗೂ ದತ್ತಾತ್ರೇಯ ಯಾಗ ಪ್ರಯುಕ್ತ ಪೂರ್ವಭಾವಿ ಸಭೆ ಹಿರಿಯಡ್ಕ ಸುರಭಿ ಸಭಾಭವನಲ್ಲಿ ನಡೆಯಿತು.‌ ಸಭೆಯಲ್ಲಿ ಯಾಗದ ಉದ್ದೇಶ ಹಾಗೂ ಶೀರೂರು ಮಠದಲ್ಲಿ ಮಾಡುವ ಸಂಕಲ್ಪದ ಉದ್ದೇಶ ಶೀರೂರಿಗೂ ಅಯೋಧ್ಯೆಗೂ ಇರುವ ಸಂಬಂಧಗಳ ಬಗ್ಗೆ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಮೋಹನ್ ಭಟ್ ವಿವರಿಸಿದರು. ಸಂಚಾಲಕರಾದ ಶ್ರೀಕಾಂತContinue reading “ಶ್ರೀ ಕ್ಷೇತ್ರ ಶೀರೂರು ಮೂಲ ಮಠದಲ್ಲಿ ನಡಯಲಿರುವ ಶ್ರೀರಾಮ ತಾರಕ ಮಹಾಮಂಡಲ ಪೂಜೆಯ ಹಿರಿಯಡ್ಕ ವಲಯದ   ಸಭೆ‌”

Design a site like this with WordPress.com
Get started