ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀ ಕೃಷ್ಣ ಮಠ, ಉಡುಪಿ ಇದರ ಆಶ್ರಯದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಇದರ ಸಹಯೋಗದೊಂದಿಗೆ ಶ್ರೀನಿವಾಸ ಉತ್ಸವ ಬಳಗ ಬೆಂಗಳೂರು ಇವರ ಸಂಯೋಜನೆಯಲ್ಲಿ ದಾಸ ಶ್ರೇಷ್ಠ ‘ಶ್ರೀ ವಿಜಯದಾಸರ’ ‘ಆರಾಧನಾ ಮಹೋತ್ಸವ’ದ ಪ್ರಯುಕ್ತ ಅ.13ರಿಂದ ನ.3ರ ತನಕ ಪ್ರತೀ ರವಿವಾರ ಮಧ್ಯಾಹ್ನ ಗಂಟೆ 2.30ರಿಂದ 5.00ರ ವರೆಗೆ ಪರ್ಯಾಯ ಶ್ರೀ ಪುತ್ತಿಗೆ ಮಠದಲ್ಲಿ ವಿದುಷಿ ಉಷಾ ಹೆಬ್ಬಾರ್ ಮಣಿಪಾಲ ಇವರಿಂದ ನಡೆಯಲಿರುವ ಭಜನಾ ತರಬೇತಿContinue reading “ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು : ‘ಭಜನಾ ತರಬೇತಿ’, ‘ಭಜನಾ ಸಮಾವೇಶ’ ಮತ್ತು ‘ಸಹಸ್ರ ಕಂಠ ಗಾಯನ’ ಪೂರ್ವಭಾವಿ ಸಭೆ”