ಶಿರೂರು ಮಠದ ವತಿಯಿಂದ “ಶ್ರೀರಾಮ ತಾರಕ ಮಹಾಮಂಡಲಪೂಜೆ” ವಿಜ್ಞಾಪನಾ ಪತ್ರ ಬಿಡುಗಡೆ.

ಶ್ರೀ ಶೀರೂರು ಮಠ ಉಡುಪಿ, ಪರಿವರ್ತನಾ ಫೌಂಡೇಶನ್ ರಿ. ಉಡುಪಿ ಹಾಗೂ ಶ್ರೀ ರಾಮತಾರಕ ಮಹಾಮಂಡಲ ಪೂಜಾ ಸಮಿತಿ ಉಡುಪಿ ಜಿಲ್ಲೆ ಇದರ ವತಿಯಿಂದ ಶ್ರೀ ಕ್ಷೇತ್ರ ಶೀರೂರು ಮೂಲ‌ಮಠ ಶೀರೂರು ಹಿರಿಯಡ್ಕ ಇಲ್ಲಿ ಡಿಸೆಂಬರ್ 14 ಮತ್ತು 15 ನೇ ತಾರೀಕಿನಂದು ಹಿಂದೂ ಭಗಿನಿಯರ ರಕ್ಷಣೆ, ಅಖಂಡ ಹಿಂದೂ ರಾಷ್ಟ್ರದ ಸಂಕಲ್ಪ ಹಾಗೂ ರಾಮರಾಜ್ಯದ ಪರಿಕಲ್ಪನೆಯೊಂದಿಗೆ ನಡೆಯಲಿರುವ ಶ್ರೀರಾಮ ತಾರಕ‌ ಮಹಾ ಮಂಡಲ ಪೂಜೆ, ಶ್ರೀರಾಮ ತಾರಕ ಯಾಗ, ಮನು ಸೂಕ್ತ ಯಾಗ, ವಾಯುಸ್ತುತಿ ಯಾಗ,Continue reading “ಶಿರೂರು ಮಠದ ವತಿಯಿಂದ “ಶ್ರೀರಾಮ ತಾರಕ ಮಹಾಮಂಡಲಪೂಜೆ” ವಿಜ್ಞಾಪನಾ ಪತ್ರ ಬಿಡುಗಡೆ.”

Design a site like this with WordPress.com
Get started