ಭಾರತೀಯ ಜನತಾ ಪಾರ್ಟಿ ಉಡುಪಿ ನಗರ ಎಸ್ ಟಿ. ಮೋರ್ಚ ಉಡುಪಿ ನಗರ ಇದರ ಸೇವಾ ಪಾಕ್ಷಿಕ ಕಾರ್ಯಕ್ರಮದ ಅಂಗವಾಗಿ ಶಾಸಕರಾದ ಯಶ್ ಪಾಲ್ ಸುವರ್ಣ ರವರ ನೇತೃತ್ವದಲ್ಲಿ ದೇಶದ ಗಡಿ ಕಾಯುವ ಯೋಧರ ಮಾತಾಪಿತ್ರರಿಗೆ ಗೌರವಾರ್ಪಣೆ ಸಲ್ಲಿಸುವ ಕಾರ್ಯಕ್ರಮವನ್ನು ಉಡುಪಿಯ ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಯೋಜಿಸಲಾಯಿತು. ರಾಜಸ್ಥಾನದ ಕೋಟಾದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮಣಿಪಾಲದ ಈಶ್ವರ ನಗರ ನಿವಾಸಿ ಕಾರ್ತಿಕ್ ಕೆ ಪೂಜಾರಿಯವರ ಹೆತ್ತವರಾದ ಜಯಂತಿ ಮತ್ತು ಕರುಣಾಕರ್ ಪೂಜಾರಿ ದಂಪತಿಗಳು, ಹಿರಿಯಡ್ಕ ನಿವಾಸಿ Continue reading “ಶಾಸಕರಾದ ಯಶ್ ಪಾಲ್ ಸುವರ್ಣ ರವರ ನೇತೃತ್ವದಲ್ಲಿ ದೇಶದ ಗಡಿ ಕಾಯುವ ಯೋಧರ ತಂದೆ-ತಾಯಿಗೆ ಗೌರವಾರ್ಪಣೆ ಸಲ್ಲಿಸುವ ಕಾರ್ಯಕ್ರಮ”
Daily Archives: October 2, 2024
ಕಾಂಗ್ರೆಸ್ ಸರಕಾರದ ವಿರುಧ್ದ ಪಂಚಾಯತ್ ಖೋಲೋ ಆಂದೋಲನ ಮಾಡಬೇಕೆ? ಆಡಳಿತವೋ ಅವ್ಯವಸ್ಥೆಗಳ ಆಗರವೋ?: ಶ್ರೀಕಾಂತ ನಾಯಕ್
ಉಡುಪಿ: ರಾಜ್ಯದಲ್ಲಿ ಸರಕಾರ ಸರಕಾರ ಅಸ್ಥಿತ್ವದಲ್ಲಿ ಇದೆಯೋ ಅಥವಾ ಸತ್ತು ಹೋಗಿದೆಯೋ ಎನ್ನುವ ಅನುಮಾನ ರಾಜ್ಯದ ಜನರನ್ನು ಕಾಡುತ್ತಿದೆ. ಸರಕಾರಿ ಕಚೇರಿಗಳಲ್ಲಿ ಯಾವುದೇ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗುತ್ತಿಲ್ಲ. ಈ ಮಧ್ಯೆ ಕಳೆದ ನಾಲ್ಕೈದು ದಿನಗಳಿಂದ ತಮ್ಮ ವಿವಿಧ ಬೇಡಿಕೆಗಳೊಂದಿಗೆ ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ದಿಷ್ಟ ಅವಧಿಯ ಮುಷ್ಕರದಿಂದಾಗಿ ಗ್ರಾಮೀಣ ಪ್ರದೇಶದ ಜನ ದಿನ ನಿತ್ಯದ ಕೆಲಸಗಳಿಗೆ ಪಂಚಾಯತ್ ಗೆ ಹೋಗಿ ಅಲೆದಾಡಿ ಸರಕಾರಕ್ಕೆ ಹಿಡಿಶಾಪ ಹಾಕಿ ಹಿಂತಿರುಗುತ್ತಿದ್ದಾರೆ. ಅದಲ್ಲದೆ ಇದೇ ತಿಂಗಳ ನಾಲ್ಕನೇ ತಾರೀಕಿನಿಂದ ಪಂಚಾಯತ್Continue reading “ಕಾಂಗ್ರೆಸ್ ಸರಕಾರದ ವಿರುಧ್ದ ಪಂಚಾಯತ್ ಖೋಲೋ ಆಂದೋಲನ ಮಾಡಬೇಕೆ? ಆಡಳಿತವೋ ಅವ್ಯವಸ್ಥೆಗಳ ಆಗರವೋ?: ಶ್ರೀಕಾಂತ ನಾಯಕ್”