ದೇಶದ ಆರ್ಥಿಕ ಸುರಕ್ಷತೆಗಾಗಿ ಪ್ರಧಾನಿ ಅವರ ದೂರದರ್ಶಿತ್ವದ ರಾಷ್ಟ್ರೀಯ ಕರೆ ಸ್ವಾಗತಾರ್ಹ : ಶಶಾಂಕ್ ಶಿವತ್ತಾಯ

ಉಡುಪಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚೆಗೆ ದೇಶದ ಜನತೆಗೆ ಮಾಡಿದ ಮನವಿ — ಅಗತ್ಯವಿಲ್ಲದ ಚಿನ್ನದ ಖರೀದಿಯನ್ನು ಕೆಲಕಾಲ ಮುಂದೂಡುವುದು, ಅನಗತ್ಯ ವಿದೇಶ ಪ್ರವಾಸಗಳನ್ನು ಕಡಿಮೆ ಮಾಡುವುದು, ಸಾಧ್ಯವಾದಲ್ಲಿ ವರ್ಕ್ ಫ್ರಮ್ ಹೋಮ್ ಅನುಸರಿಸುವುದು ಹಾಗೂ ಇಂಧನ ಉಳಿತಾಯಕ್ಕೆ ಒತ್ತು ನೀಡುವುದು — ಇವೆಲ್ಲವೂ ದೇಶದ ಆರ್ಥಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನೀಡಲಾದ ಜವಾಬ್ದಾರಿಯುತ ಹಾಗೂ ದೂರದರ್ಶಿತ್ವದ ಸಲಹೆಗಳಾಗಿವೆ ಎಂದು ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ್ ಶಶಾಂಕ್ ಶಿವತ್ತಾಯ ತಿಳಿಸಿದ್ದಾರೆ. ಪ್ರಸ್ತುತ ಅಮೆರಿಕಾ, ಇಸ್ರೇಲ್ ಮತ್ತುContinue reading “ದೇಶದ ಆರ್ಥಿಕ ಸುರಕ್ಷತೆಗಾಗಿ ಪ್ರಧಾನಿ ಅವರ ದೂರದರ್ಶಿತ್ವದ ರಾಷ್ಟ್ರೀಯ ಕರೆ ಸ್ವಾಗತಾರ್ಹ : ಶಶಾಂಕ್ ಶಿವತ್ತಾಯ”

Design a site like this with WordPress.com
Get started