ಬಿಪಿಎಲ್ ಪಡಿತರ ಚೀಟಿ ರದ್ದುಗೊಳಿಸುವ ಮೂಲಕ  ಕಾಂಗ್ರೆಸ್ ಸರಕಾರ ಬಡವರ ಬದುಕನ್ನು‌ ಬುಡಮೇಲು ಮಾಡುತ್ತಿದೆ – ಶ್ರೀಕಾಂತ ನಾಯಕ್

ಉಡುಪಿ: ರಾಜ್ಯ ಸರಕಾರ ಸುಮಾರು ಹತ್ತು ಲಕ್ಷ ಬಡವರ ಬಿಪಿಎಲ್ ಪಡಿತರ ಚೀಟಿಯನ್ನು ರದ್ದುಗೊಳಿಸಲು ಪ್ರಾರಂಭ‌ಮಾಡಿದ್ದು ಕಾಂಗ್ರೆಸ್ ಆಡಳಿತದ ದುಬಾರಿ ದುನಿಯಾದಲ್ಲಿ  ಬಡವರನ್ನು ಮತ್ತಷ್ಟು ಸಂಕಷ್ಟಕ್ಕೀಡು ಮಾಡುತ್ತಿದೆ.‌ ತನ್ನ ಗ್ಯಾರಂಟಿಗಳಿಗಾಗಿ ಹಣ ಹೊಂದಿಸಲು‌ ಪರಿಪಾಟಲು‌ ಪಡುತ್ತಿರುವ ಸರಕಾರ ಎಲ್ಲದರ ದರ ಏರಿಸಿಯೂ ಸಾಕಾಗುತ್ತಿಲ್ಲ ಎನ್ನುವ ದ್ರಷ್ಟಿಯಿಂದ ಇದೀಗ ಬಡ ಹಾಗೂ ಮಧ್ಯಮ ವರ್ಗದ ಬಿಪಿಎಲ್ ಪಡಿತರ ಚೀಟಿಯ ಮೇಲೆ ಕಣ್ಣು ಹಾಯಿಸಿದೆ. ರಾಜ್ಯದ ಸುಮಾರು ಹತ್ತು ಲಕ್ಷ ಪಡಿತರ ಚೀಟಿ ರದ್ದುಗೊಳಿಸಿದರೆ ಒಂದಷ್ಟು ಗ್ಯಾರಂಟಿಯ ಹಣ ಉಳಿಯಬಹುದುContinue reading “ಬಿಪಿಎಲ್ ಪಡಿತರ ಚೀಟಿ ರದ್ದುಗೊಳಿಸುವ ಮೂಲಕ  ಕಾಂಗ್ರೆಸ್ ಸರಕಾರ ಬಡವರ ಬದುಕನ್ನು‌ ಬುಡಮೇಲು ಮಾಡುತ್ತಿದೆ – ಶ್ರೀಕಾಂತ ನಾಯಕ್”

Design a site like this with WordPress.com
Get started