ಮುಂದಿನ ಚುನಾವಣೆಗೆ ಹೆಗ್ಡೆ ಸ್ಪರ್ಧಿಸುವ ಪಕ್ಷ ಯಾವುದಿರಬಹುದು? ರಾಷ್ಟ್ರ ಭಕ್ತ ಮೋದಿ ಗೆಲ್ಲಿಸಲು ಕೋಟ ಬೆಂಬಲಿಸಿ : ಗುರ್ಮೆ

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಾದ್ಯoತ ನಡೆದಿರುವ ಎಲ್ಲಾ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ನಾನೇ ಮಾಡಿರುವುದು ಎಂದು ಸುಳ್ಳಿನ ಕಂತೆಯನ್ನೇ ಹರಿಯ ಬಿಡುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಮುoದಿನ ಚುನಾವಣೆಗೆ ಯಾವ ಪಕ್ಷದಲ್ಲಿ ಸ್ಪರ್ಧೆಸುತ್ತಾರೆ ಎಂಬ ಜಿಜ್ಞಾಸೆ ಪ್ರಾಯಶ: ಕಾಂಗ್ರೆಸ್ ಕಾರ್ಯಕರ್ತರ ಸಹಿತ ಎಲ್ಲ ಮತದಾರರಲ್ಲಿ ಜಾಗ್ರತವಾಗಿರುವುದು ವಾಸ್ತವ. ಯಾವುದೇ ದಾಖಲೆಗಳಿಲ್ಲದೆ ಬೇಕಾಬಿಟ್ಟಿ ಹೇಳಿಕೆ ನೀಡುತ್ತಿರುವ ಹೆಗ್ಡೆ ಮಾತನ್ನು ನಂಬುವಷ್ಟು ಜನತೆ ದಡ್ಡರಲ್ಲ. ಈ ನಿಟ್ಟಿನಲ್ಲಿ ವಿಕಸಿತ ಭಾರತವನ್ನು ವಿಶ್ವ ಗುರು ಮಾಡಲು ಹೊರಟಿರುವ ರಾಷ್ಟ್ರ ಭಕ್ತ ನರೇoದ್ರ ಮೋದಿಯವರನ್ನುContinue reading “ಮುಂದಿನ ಚುನಾವಣೆಗೆ ಹೆಗ್ಡೆ ಸ್ಪರ್ಧಿಸುವ ಪಕ್ಷ ಯಾವುದಿರಬಹುದು? ರಾಷ್ಟ್ರ ಭಕ್ತ ಮೋದಿ ಗೆಲ್ಲಿಸಲು ಕೋಟ ಬೆಂಬಲಿಸಿ : ಗುರ್ಮೆ”

Design a site like this with WordPress.com
Get started