ಅಲೆವೂರು:ಅಗ್ನಿಪಥ್ ಮೂಲಕ ಸೈನ್ಯಕ್ಕೆ ಆಯ್ಕೆಯಾಗಿ ತರಬೇತಿ ಮುಗಿಸಿ ಬಂದ ಚಿದಾನಂದ್ ಗೆ ಹುಟ್ಟೂರಿನಲ್ಲಿ ಭವ್ಯ ಸ್ವಾಗತ

ಉಡುಪಿ: ಅಗ್ನಿಪಥ್ ಮೂಲಕ ಸೈನ್ಯಕ್ಕೆ ಸೇರ್ಪಡೆಯಾಗಿ ತಾಯಿ‌ ಭಾರತಿಯ‌ ಸೇವೆ ಮಾಡಲು ಅಣಿಯಾಗಿ‌ ತರಭೇತಿ ಮುಗಿಸಿ ಮುಂದೆ ಕಾಶ್ಮೀರಕ್ಕೆ ಕರ್ತವ್ಯ ನಿರ್ವಹಿಸಲಿರುವ ಅಲೆವೂರಿನ ಹೆಮ್ಮೆಯ ಕುವರ ಚಿದಾನಂದ ಇವರನ್ನು ಅತ್ಯಂತ ಗೌರವಯುತವಾಗಿ‌ ಸ್ವಾಗತಿಸಲಾಯಿತು. ನಿಕಟಪೂರ್ವ ಶಾಸಕರಾದ ಲಾಲಾಜಿ ಆರ್ ಮೆಂಡನ್ ರವರು ಹಾಗೂ‌ ಕೊರಂಗ್ರಪಾಡಿ ಸಿ ಎ ಬ್ಯಾಂಕ್ ಅಧ್ಯಕ್ಷರಾದ ಹರೀಶ್ ಸೇರಿಗಾರ್ ರವರು ಹಾರಾರ್ಪಣೆ ಮಾಡಿ ಚಾಲನೆ ಕೊಟ್ಟರೆ ಮಾತೆಯಂದಿರು ಆರತಿ ಬೆಳಗಿಸಿ ಶುಭಾಹಾರೈಸಿದರು. ಬಳಿಕ ತೆರೆದ ವಾಹನದಲ್ಲಿ ರಾಮಪುರದಿಂದ ಗುಡ್ಡೆಂಗಡಿ ಮೂಲಕ ರಾಮಪುರ ಬಂದುContinue reading “ಅಲೆವೂರು:ಅಗ್ನಿಪಥ್ ಮೂಲಕ ಸೈನ್ಯಕ್ಕೆ ಆಯ್ಕೆಯಾಗಿ ತರಬೇತಿ ಮುಗಿಸಿ ಬಂದ ಚಿದಾನಂದ್ ಗೆ ಹುಟ್ಟೂರಿನಲ್ಲಿ ಭವ್ಯ ಸ್ವಾಗತ”

Design a site like this with WordPress.com
Get started