Design a site like this with WordPress.com
Get started

ಕರಾವಳಿ ಜಿಲ್ಲೆಗಳಿಗೆ ಪಡಿತರದಲ್ಲಿ ಸ್ಥಳೀಯ ಕುಚ್ಚಲಕ್ಕಿ ಖರೀದಿ, ವಿತರಣೆಗೆ ಕೇಂದ್ರದ ಅನುಮೋದನೆ ಸ್ವಾಗತಾರ್ಹ; ಕೇಂದ್ರ ಸಚಿವೆ ಶೋಭಾ ಪ್ರಯತ್ನ ಅಭಿನಂದನಾರ್ಹ: ಜಿಲ್ಲಾ ಬಿಜೆಪಿ

News by: ಜನತಾಲೋಕವಾಣಿನ್ಯೂಸ್ ಉಡುಪಿ: ರಾಜ್ಯದ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ರೈತರು ಬೆಳೆಸುತ್ತಿರುವ ಸ್ಥಳೀಯ ಕುಚ್ಚಲಕ್ಕಿ ಪ್ರಭೇದಗಳಾದ ಎಂಒ4, ಕಜೆ, ಜಯ, ಜ್ಯೋತಿ, ಪಂಚಮುಖಿ, ಸಹ್ಯಾದ್ರಿ, ಉಮ ಮತ್ತು ಅಭಿಲಾಷ್ ತಳಿಗಳನ್ನು ಕೇಂದ್ರ ಸರಕಾರದ ಕನಿಷ್ಠ ಬೆಂಬಲ ಬೆಲೆಯಡಿ ಖರೀದಿಸಿ ಕರಾವಳಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಪಡಿತರ ಮೂಲಕ ವಿತರಿಸಲು ಅನುಮತಿ ನೀಡಿರುವ ಕೇಂದ್ರ ಸರಕಾರದ ಕ್ರಮವನ್ನು ಉಡುಪಿ ಜಿಲ್ಲಾ ಬಿಜೆಪಿ ಸ್ವಾಗತಿಸಿದೆ. ಉಡುಪಿ, ದ.ಕ., ಉತ್ತರ ಕನ್ನಡ ಜಿಲ್ಲೆಗಳContinue reading “ಕರಾವಳಿ ಜಿಲ್ಲೆಗಳಿಗೆ ಪಡಿತರದಲ್ಲಿ ಸ್ಥಳೀಯ ಕುಚ್ಚಲಕ್ಕಿ ಖರೀದಿ, ವಿತರಣೆಗೆ ಕೇಂದ್ರದ ಅನುಮೋದನೆ ಸ್ವಾಗತಾರ್ಹ; ಕೇಂದ್ರ ಸಚಿವೆ ಶೋಭಾ ಪ್ರಯತ್ನ ಅಭಿನಂದನಾರ್ಹ: ಜಿಲ್ಲಾ ಬಿಜೆಪಿ”

ಭಾರತದಲ್ಲಿ RBI ನಿಂದ “ಇ-ರುಪಿ” ಡಿಜಿಟಲ್ ರೂಪಾಯಿ ಘೋಷಣೆ

News by: ಜನತಾಲೋಕವಾಣಿ ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (RBI) ದೇಶದಲ್ಲಿ ಮೊದಲ ಬಾರಿಗೆ ಇ-ರುಪಿ (Digital Currency) ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದೆ. ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ ಪರಿಕಲ್ಪನೆಯ ಟಿಪ್ಪಣಿಯನ್ನು ಬಿಡುಗಡೆ ಮಾಡಿದೆ. ನಿರ್ದಿಷ್ಟ ಬಳಕೆಗಾಗಿ ಆರ್‌ಬಿಐ ಶೀಘ್ರದಲ್ಲೇ ಡಿಜಿಟಲ್ ರೂಪಾಯಿಯ ಪ್ರಾಯೋಗಿಕ ಬಿಡುಗಡೆಯನ್ನು ಪ್ರಾರಂಭಿಸುತ್ತದೆ. ಪರಿಕಲ್ಪನೆಯ ಟಿಪ್ಪಣಿಯು ಭಾರತದಲ್ಲಿ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿಯನ್ನು ನೀಡುವ ಉದ್ದೇಶಗಳು, ಪ್ರಯೋಜನಗಳು ಮತ್ತು ಅಪಾಯಗಳನ್ನು ವಿವರಿಸುತ್ತದೆ. ಡಿಜಿಟಲ್ ರೂಪಾಯಿಯು ಭಾರತದ ಡಿಜಿಟಲ್ ಆರ್ಥಿಕತೆಯನ್ನು ಮತ್ತಷ್ಟು ಬಲಪಡಿಸುತ್ತದೆ,Continue reading “ಭಾರತದಲ್ಲಿ RBI ನಿಂದ “ಇ-ರುಪಿ” ಡಿಜಿಟಲ್ ರೂಪಾಯಿ ಘೋಷಣೆ”

ಅ.8 : ಗೋವಾ ಮುಖ್ಯ ಮಂತ್ರಿ ಪ್ರಮೋದ್ ಸಾವಂತ್ ಬಿಜೆಪಿ ಜಿಲ್ಲಾ ಕಛೇರಿಗೆ ಭೇಟಿ

News by: ಜನತಾಲೋಕವಾಣಿ‌ನ್ಯೂಸ್ ಉಡುಪಿ: ದ.ಕ. ಮತ್ತು ಉಡುಪಿ ಜಿಲ್ಲಾ ಪ್ರವಾಸದಲ್ಲಿರುವ ಗೋವಾ ಮುಖ್ಯ ಮಂತ್ರಿ ಪ್ರಮೋದ್ ಸಾವಂತ್ ಅ.8 ಶನಿವಾರ ಸಂಜೆ 4.30ಕ್ಕೆ ಬಿಜೆಪಿ ಉಡುಪಿ ಜಿಲ್ಲಾ ಕಛೇರಿಗೆ ಬೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಧ್ಯಕ್ಷತೆಯಲ್ಲಿ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆಯುವ ಸಭೆಯಲ್ಲಿ ಅವರನ್ನು ಗೌರವಿಸಲಾಗುವುದು. ಪಕ್ಷದ ಪ್ರಮುಖರು, ವಿವಿಧ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರಬೇಕಾಗಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿContinue reading “ಅ.8 : ಗೋವಾ ಮುಖ್ಯ ಮಂತ್ರಿ ಪ್ರಮೋದ್ ಸಾವಂತ್ ಬಿಜೆಪಿ ಜಿಲ್ಲಾ ಕಛೇರಿಗೆ ಭೇಟಿ”

ಬಿಜೆಪಿ ಉಡುಪಿ ಗ್ರಾಮಾಂತರ : ಬ್ರಹ್ಮಾವರದಲ್ಲಿ ಬೃಹತ್ ಖಾದಿ ಮೇಳ ಉದ್ಘಾಟನೆ

News by: ಜನತಾಲೋಕವಾಣಿನ್ಯೂಸ್ ಉಡುಪಿ: ‘ಸೇವಾ ಪಾಕ್ಷಿಕ ಅಭಿಯಾನ’ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ 72ನೇ ಜನ್ಮ ದಿನಾಚಣೆ ಅಂಗವಾಗಿ ಬಿಜೆಪಿ ಉಡುಪಿ ಗ್ರಾಮಾಂತರ ವತಿಯಿಂದ ಬ್ರಹ್ಮಾವರದ ಗಾಂಧಿ ಮೈದಾನದ ಬಳಿ ಆಯೋಜಿಸಿದ ‘ಬೃಹತ್ ಖಾದಿ ಮೇಳ’ವನ್ನು (ಖಾದಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ) ಬಿಜೆಪಿ ಉಡುಪಿ ಗ್ರಾಮಾಂತರ ಅಧ್ಯಕ್ಷೆ ವೀಣಾ ವಿ. ನಾಯ್ಕ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಸೇವಾ ಪಾಕ್ಷಿಕ ಅಭಿಯಾನದ ಜಿಲ್ಲಾ ಸಹ ಸಂಚಾಲಕ ಸದಾನಂದ ಉಪ್ಪಿನಕುದ್ರು,Continue reading “ಬಿಜೆಪಿ ಉಡುಪಿ ಗ್ರಾಮಾಂತರ : ಬ್ರಹ್ಮಾವರದಲ್ಲಿ ಬೃಹತ್ ಖಾದಿ ಮೇಳ ಉದ್ಘಾಟನೆ”

ಬಿಜೆಪಿ ಉಡುಪಿ ನಗರ ವತಿಯಿಂದ 3ನೇ ವರ್ಷದ ಶಾರದಾ ಪೂಜೆ ಸಂಪನ್ನ

News by: ಜನತಾಲೋಕವಾಣಿನ್ಯೂಸ್ ಬಿಜೆಪಿ ಉಡುಪಿ ನಗರ ವತಿಯಿಂದ ನಗರಾಧ್ಯಕ್ಷ ಮಹೇಶ್ ಠಾಕೂರ್ ನೇತೃತ್ವದಲ್ಲಿ ಸೋಮವಾರ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ 3ನೇ ವರ್ಷದ ಶಾರದಾ ಪೂಜೆಗೆ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮತ್ತು ಉಡುಪಿ ಶಾಸಕ ಕೆ.ರಘುಪತಿ ಭಟ್ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ವಿಶ್ವ ಹಿಂದೂ ಪರಿಷತ್ ಮಹಿಳಾ ಪ್ರಮುಖ್ ಪೂರ್ಣಿಮಾ ಸುರೇಶ್ ನಾಯಕ್, ಬಿಜೆಪಿ ಉಡುಪಿ ಗ್ರಾಮಾಂತರ ಅಧ್ಯಕ್ಷೆ ವೀಣಾ ನಾಯ್ಕ್, ಉಡುಪಿ ನಗರ ಸಭೆContinue reading “ಬಿಜೆಪಿ ಉಡುಪಿ ನಗರ ವತಿಯಿಂದ 3ನೇ ವರ್ಷದ ಶಾರದಾ ಪೂಜೆ ಸಂಪನ್ನ”

ಅ.2: ‘ಸೇವಾ ಪಾಕ್ಷಿಕ’ – ‘ಗಾಂಧಿ ಜಯಂತಿ’ ಪ್ರಯುಕ್ತ ಬಿಜೆಪಿಯಿಂದ ಬೃಹತ್ ‘ಖಾದಿ ಮೇಳ’

News by: ಜನತಾಲೋಕವಾಣಿನ್ಯೂಸ್ ಉಡುಪಿ: ‘ಸೇವಾ ಪಾಕ್ಷಿಕ’ ಅಭಿಯಾನ‌ ಹಾಗೂ ‘ಗಾಂಧಿ‌ ಜಯಂತಿ’ ಆಚರಣೆ ಪ್ರಯುಕ್ತ ಅ.2 ರವಿವಾರ ಬಿಜೆಪಿ ಉಡುಪಿ ಜಿಲ್ಲೆಯಾದ್ಯಂತ ವಿವಿಧ ಮಂಡಲಗಳ ವ್ಯಾಪ್ತಿಯಲ್ಲಿ ಈ ಕೆಳಗಿನಂತೆ ಖಾದಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ ‘ಖಾದಿ‌ ಮೇಳ’ವನ್ನು ಆಯೋಜಿಸಿದೆ: * ಜಿಲ್ಲಾ ಬಿಜೆಪಿ ವತಿಯಿಂದ : ಬಿಜೆಪಿ ಜಿಲ್ಲಾ‌ ಕಛೇರಿ ಉಡುಪಿ (ಬೆಳಿಗ್ಗೆ 10.00ಕ್ಕೆ)ಉದ್ಘಾಟನೆ: ಕುಯಿಲಾಡಿ ಸುರೇಶ್ ನಾಯಕ್, ಜಿಲ್ಲಾಧ್ಯಕ್ಷರು, ಬಿಜೆಪಿ ಉಡುಪಿ ಜಿಲ್ಲೆ * ಕಾರ್ಕಳ ಮಂಡಲ : ಕಾರ್ಕಳ ಬಸ್ ನಿಲ್ದಾಣContinue reading “ಅ.2: ‘ಸೇವಾ ಪಾಕ್ಷಿಕ’ – ‘ಗಾಂಧಿ ಜಯಂತಿ’ ಪ್ರಯುಕ್ತ ಬಿಜೆಪಿಯಿಂದ ಬೃಹತ್ ‘ಖಾದಿ ಮೇಳ’”

ಮೋದಿ ಪರಿಕಲ್ಪನೆಯ ‘ಅಮೃತ ಸರೋವರ‌’ ಅಭಿಯಾನದಿಂದ ಕೆರೆ ನದಿಗಳಿಗೆ ಕಾಯಕಲ್ಪ: ಕುಯಿಲಾಡಿ ಸುರೇಶ್ ನಾಯಕ್

News by : ಜನತಾಲೋಕವಾಣಿನ್ಯೂಸ್ ಬಿಜೆಪಿ ಉಡುಪಿ‌ ಗ್ರಾಮಾಂತರ‌ ಮತ್ತು ರೈತ ಮೋರ್ಚಾದಿಂದ ಕೆರೆ ಸ್ಛಚ್ಚತೆ, ವನ‌ಮಹೋತ್ಸವ, ಅಡಿಕೆ ಸಸಿ ವಿತರಣೆ ಪ್ರಧಾನಿ ನರೇಂದ್ರ ಮೋದಿ ಪರಿಕಲ್ಪನೆಯ ‘ಅಮೃತ ಸರೋವರ’ ಅಭಿಯಾನದಡಿ ಜಿಲ್ಲೆಯಾದ್ಯಂತ‌ ಕೆರೆ,‌ ನದಿಗಳಿಗೆ ಸ್ವಚ್ಛತಾ ಸೇವಾ ಕಾರ್ಯದ ಮೂಲಕ ಕಾಯಕಲ್ಪ ದೊರೆತಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು. ಅವರು ಬಿಜೆಪಿ ಉಡುಪಿ ಗ್ರಾಮಾಂತರ ಮತ್ತು ಬಿಜೆಪಿ‌ ರೈತ‌‌ ಮೋರ್ಚಾ ಉಡುಪಿ ಗ್ರಾಮಾಂತರ ಇದರ ಜಂಟಿ ಆಶ್ರಯದಲ್ಲಿ ‘ಸೇವಾ ಪಾಕ್ಷಿಕ’Continue reading “ಮೋದಿ ಪರಿಕಲ್ಪನೆಯ ‘ಅಮೃತ ಸರೋವರ‌’ ಅಭಿಯಾನದಿಂದ ಕೆರೆ ನದಿಗಳಿಗೆ ಕಾಯಕಲ್ಪ: ಕುಯಿಲಾಡಿ ಸುರೇಶ್ ನಾಯಕ್”