News by: ಜನತಾಲೋಕವಾಣಿನ್ಯೂಸ್ ಉಡುಪಿ: ‘ಸೇವಾ ಪಾಕ್ಷಿಕ’ ಅಭಿಯಾನ ಹಾಗೂ ‘ಗಾಂಧಿ ಜಯಂತಿ’ ಆಚರಣೆ ಪ್ರಯುಕ್ತ ಅ.2 ರವಿವಾರ ಬಿಜೆಪಿ ಉಡುಪಿ ಜಿಲ್ಲೆಯಾದ್ಯಂತ ವಿವಿಧ ಮಂಡಲಗಳ ವ್ಯಾಪ್ತಿಯಲ್ಲಿ ಈ ಕೆಳಗಿನಂತೆ ಖಾದಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ ‘ಖಾದಿ ಮೇಳ’ವನ್ನು ಆಯೋಜಿಸಿದೆ: * ಜಿಲ್ಲಾ ಬಿಜೆಪಿ ವತಿಯಿಂದ : ಬಿಜೆಪಿ ಜಿಲ್ಲಾ ಕಛೇರಿ ಉಡುಪಿ (ಬೆಳಿಗ್ಗೆ 10.00ಕ್ಕೆ)ಉದ್ಘಾಟನೆ: ಕುಯಿಲಾಡಿ ಸುರೇಶ್ ನಾಯಕ್, ಜಿಲ್ಲಾಧ್ಯಕ್ಷರು, ಬಿಜೆಪಿ ಉಡುಪಿ ಜಿಲ್ಲೆ * ಕಾರ್ಕಳ ಮಂಡಲ : ಕಾರ್ಕಳ ಬಸ್ ನಿಲ್ದಾಣContinue reading “ಅ.2: ‘ಸೇವಾ ಪಾಕ್ಷಿಕ’ – ‘ಗಾಂಧಿ ಜಯಂತಿ’ ಪ್ರಯುಕ್ತ ಬಿಜೆಪಿಯಿಂದ ಬೃಹತ್ ‘ಖಾದಿ ಮೇಳ’”
Daily Archives: October 1, 2022
ಮೋದಿ ಪರಿಕಲ್ಪನೆಯ ‘ಅಮೃತ ಸರೋವರ’ ಅಭಿಯಾನದಿಂದ ಕೆರೆ ನದಿಗಳಿಗೆ ಕಾಯಕಲ್ಪ: ಕುಯಿಲಾಡಿ ಸುರೇಶ್ ನಾಯಕ್
News by : ಜನತಾಲೋಕವಾಣಿನ್ಯೂಸ್ ಬಿಜೆಪಿ ಉಡುಪಿ ಗ್ರಾಮಾಂತರ ಮತ್ತು ರೈತ ಮೋರ್ಚಾದಿಂದ ಕೆರೆ ಸ್ಛಚ್ಚತೆ, ವನಮಹೋತ್ಸವ, ಅಡಿಕೆ ಸಸಿ ವಿತರಣೆ ಪ್ರಧಾನಿ ನರೇಂದ್ರ ಮೋದಿ ಪರಿಕಲ್ಪನೆಯ ‘ಅಮೃತ ಸರೋವರ’ ಅಭಿಯಾನದಡಿ ಜಿಲ್ಲೆಯಾದ್ಯಂತ ಕೆರೆ, ನದಿಗಳಿಗೆ ಸ್ವಚ್ಛತಾ ಸೇವಾ ಕಾರ್ಯದ ಮೂಲಕ ಕಾಯಕಲ್ಪ ದೊರೆತಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು. ಅವರು ಬಿಜೆಪಿ ಉಡುಪಿ ಗ್ರಾಮಾಂತರ ಮತ್ತು ಬಿಜೆಪಿ ರೈತ ಮೋರ್ಚಾ ಉಡುಪಿ ಗ್ರಾಮಾಂತರ ಇದರ ಜಂಟಿ ಆಶ್ರಯದಲ್ಲಿ ‘ಸೇವಾ ಪಾಕ್ಷಿಕ’Continue reading “ಮೋದಿ ಪರಿಕಲ್ಪನೆಯ ‘ಅಮೃತ ಸರೋವರ’ ಅಭಿಯಾನದಿಂದ ಕೆರೆ ನದಿಗಳಿಗೆ ಕಾಯಕಲ್ಪ: ಕುಯಿಲಾಡಿ ಸುರೇಶ್ ನಾಯಕ್”