Design a site like this with WordPress.com
Get started

ಅಂದಿನ ಕಾಂಗ್ರೆಸ್ಸಿಗೂ ಇಂದಿನ ನಕಲಿ ಕಾಂಗ್ರೆಸ್ಸಿಗೂ ಯಾವುದೇ ಸಂಬಂಧವಿಲ್ಲ; ಅಪಪ್ರಚಾರದ ಗೀಳಿನಿಂದ ಕಾಂಗ್ರೆಸ್ ಅಸಂಬದ್ಧ ಹೇಳಿಕೆ: ಕುಯಿಲಾಡಿ ಸುರೇಶ್ ನಾಯಕ್

ಉಡುಪಿ: ಮಹಾತ್ಮಾ ಗಾಂಧೀಜಿ ಹಾಗೂ ಮಹಾನ್ ರಾಷ್ಟ್ರ ಭಕ್ತರ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮಕ್ಕೆ ದೇಶವಾಸಿಗಳ ಜೊತೆಗೆ ಬೆಂಬಲಿಸಿದ ಅಂದಿನ ರಾಜಕೀಯ ರಹಿತ ಮೂಲ ಕಾಂಗ್ರೆಸ್ಸಿಗೂ ಇಂದಿನ ನಕಲಿ ಕಾಂಗ್ರೆಸ್ಸಿಗೂ ಯಾವುದೇ ಸಂಬಂಧವಿಲ್ಲ. ಬಿಜೆಪಿ ವಿರುದ್ಧ ಅಪಪ್ರಚಾರದ ಗೀಳಿನಿಂದ ಕಾಂಗ್ರೆಸ್ ಅಸಂಬದ್ಧ ಹೇಳಿಕೆಯಲ್ಲಿ ತೊಡಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ. ಅಸಂಖ್ಯಾತ ದೇಶ ಭಕ್ತ ಸ್ವಾತಂತ್ರ್ಯ ಹೋರಾಟಗಾರರ ಕಠಿಣ ಪರಿಶ್ರಮ, ತ್ಯಾಗ ಹಾಗೂ ಬಲಿದಾನದ ಫಲವಾಗಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ.Continue reading “ಅಂದಿನ ಕಾಂಗ್ರೆಸ್ಸಿಗೂ ಇಂದಿನ ನಕಲಿ ಕಾಂಗ್ರೆಸ್ಸಿಗೂ ಯಾವುದೇ ಸಂಬಂಧವಿಲ್ಲ; ಅಪಪ್ರಚಾರದ ಗೀಳಿನಿಂದ ಕಾಂಗ್ರೆಸ್ ಅಸಂಬದ್ಧ ಹೇಳಿಕೆ: ಕುಯಿಲಾಡಿ ಸುರೇಶ್ ನಾಯಕ್”

ಅಪಘಾತಕ್ಕೊಳಗಾದ ಆತ್ರಾಡಿ ಚೆನ್ನಿಬೆಟ್ಟು ಆಶೀಶ್ ಶೆಟ್ಟಿಯವರಿಗೆ ಊರ ದಾನಿಗಳಿಂದ ಧನ ಸಹಾಯ ಹಸ್ತಾಂತರ

ಉಡುಪಿ: ಪರ್ಕಳದ ದೇವಿ ನಗರ ಬಳಿ ಇತ್ತೀಚಿಗೆ ಅಪಘಾತಕ್ಕೀಡಾಗಿ ತನ್ನ ಕೈಯನ್ನು ಕಳೆದುಕೊಂಡು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆತ್ರಾಡಿ ಚೆನ್ನಿಬೆಟ್ಟು ನಿವಾಸಿ ಆಶೀಶ್ ಶೆಟ್ಟಿಯವರಿಗೆ ಊರಿನ ದಾನಿಗಳಾದ ವಸಂತ ಶೆಟ್ಟಿ ಚೆನ್ನಿಬೆಟ್ಟು, ಸಾಧು ಪೂಜಾರಿ ಮದಗ, ದೀಪಕ್ ಪೂಜಾರಿ ಮದಗ, ಮಿಥುನ್ ಶೆಟ್ಟಿ ಮದಗ ಇವರ ನೇತೃತ್ವದಲ್ಲಿ ಗ್ರಾಮಸ್ಥರಿಂದ ಸಂಗ್ರಹಿಸಿದ ರೂ.2,06,500/- ಧನ ಸಹಾಯವನ್ನು ಸ್ಥಳೀಯ ಪ್ರಮುಖರಾದ ಶೇಖರ್ ಶೆಟ್ಟಿ ಮತ್ತು ಸತ್ಯಾನಂದ ನಾಯಕ್ ರವರ ಉಪಸ್ಥಿತಿಯಲ್ಲಿ ಅಶೀಶ್ ಶೆಟ್ಟಿಯವರ ತಂದೆ ಪ್ರಸಾದ್ ಶೆಟ್ಟಿContinue reading “ಅಪಘಾತಕ್ಕೊಳಗಾದ ಆತ್ರಾಡಿ ಚೆನ್ನಿಬೆಟ್ಟು ಆಶೀಶ್ ಶೆಟ್ಟಿಯವರಿಗೆ ಊರ ದಾನಿಗಳಿಂದ ಧನ ಸಹಾಯ ಹಸ್ತಾಂತರ”