ಮೋದೀಜಿ ಆಡಳಿತದ ಎಂಟು ವರ್ಷದ ವಾರ್ಷಿಕೊತ್ಸವ ಅಂಗವಾಗಿ ಸೇವೆ ಸುಶಾಸನ ಮತ್ತು ಬಡವರ ಕಲ್ಯಾಣ ಕಾರ್ಯಕ್ರಮದಡಿ ಕಾಪು ಮಹಿಳಾ ಮೋರ್ಚಾದ ವತಿಯಿಂದ ಇಂದು ಅಲೆವೂರು ಪಂಚಾಯತ್ ವ್ಯಾಪ್ತಿಯ 2 ಅಂಗನವಾಡಿಗಳಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಸಲಾಯಿತು ಕಾಪು ಬಿಜೆಪಿ ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಚಾಲನೆ ನೀಡಿದರೆ, ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ನಯನ ಗಣೇಶ್, ಕಾಪು ಮಂಡಲ ಮಹಿಳಾಮೋರ್ಚ ಅಧ್ಯಕ್ಷರಾದ ಸುಮಾ ಶೆಟ್ಟಿ, ಅಲೆವೂರು ತಾಲೂಕು ಪಂಚಾಯತ್ ನಿಕಟಪೂರ್ವ ಸದಸ್ಯರಾದ ಬೇಬಿ ರಾಜೇಶ್, ಪಂಚಾಯತ್ ಸದಸ್ಯರುಗಳಾದ ರೇಣುಕಾ ಶೆಟ್ಟಿ,Continue reading “ಬಿಜೆಪಿ ಮಹಿಳಾಮೋರ್ಚ ಕಾಪು ಮಂಡಲ ಹಾಗೂ ಅಲೆವೂರು ಬಿಜೆಪಿ ಮಹಿಳಾಮೋರ್ಚ ಇದರ ವತಿಯಿಂದ ಕೊರಂಗ್ರಪಾಡಿ ಮತ್ತು ಮಾರ್ಪಳ್ಳಿ ಅಂಗನವಾಡಿ ಸ್ಬಚ್ಚತಾ ಕಾರ್ಯಕ್ರಮ”