ಬಿಜೆಪಿ ನಗರ ಯುವ ಮೋರ್ಚಾ: ‘ಯಕ್ಷ ಗುರು’ ಬನ್ನಂಜೆ ಸಂಜೀವ ಸುವರ್ಣರಿಗೆ ಗೌರವಾರ್ಪಣೆ

ಉಡುಪಿ: ಶ್ರೀ ಗುರು ಪೂರ್ಣಿಮಾ ಪ್ರಯುಕ್ತ ಬಿಜೆಪಿ ಯುವ ಮೋರ್ಚಾ ಉಡುಪಿ ನಗರಾಧ್ಯಕ್ಷ ಶ್ರೀವತ್ಸ ನೇತೃತ್ವದಲ್ಲಿ ಹಿರಿಯ ಯಕ್ಷಗಾನ ಕಲಾವಿದ, ಖ್ಯಾತ ಯಕ್ಷ ಗುರು, ಉಡುಪಿಯ ‘ಯಕ್ಷ ಸಂಜೀವ ಯಕ್ಷಗಾನ ಕೇಂದ್ರ’ದ ಮುಖ್ಯಸ್ಥರಾದ ಬನ್ನಂಜೆ ಸಂಜೀವ ಸುವರ್ಣ ಅವರನ್ನು ಅವರ ನಿವಾಸದಲ್ಲಿ ಗೌರವಿಸಿ ಗುರು ವಂದನೆ ಸಲ್ಲಿಸಲಾಯಿತು. ಸಂಜೀವ ಸುವರ್ಣ ಅವರು ಯಕ್ಷಗಾನದ ಹಲವಾರು ಪ್ರಕಾರಗಳಲ್ಲಿ ವಿಶೇಷ ಪರಿಣತಿಯನ್ನು ಹೊಂದಿದ್ದು ನೂರಾರು ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲೆಯ ತರಬೇತಿಯನ್ನು ನೀಡಿರುತ್ತಾರೆ. ಪ್ರತಿಭಾನ್ವಿತ ಯಕ್ಷಗಾನ ಕಲಾವಿದರಾಗಿ 30ಕ್ಕೂ ಹೆಚ್ಚು ದೇಶಗಳಲ್ಲಿContinue reading “ಬಿಜೆಪಿ ನಗರ ಯುವ ಮೋರ್ಚಾ: ‘ಯಕ್ಷ ಗುರು’ ಬನ್ನಂಜೆ ಸಂಜೀವ ಸುವರ್ಣರಿಗೆ ಗೌರವಾರ್ಪಣೆ”

ಸೊರಕೆಯವರೇ ಪ್ರತಿಭಟನೆಯ ನಾಟಕ ಬಿಡಿ. ಬಡವರ ಪಿಂಚಣಿ ರದ್ದುಗೊಳಿಸುವ ಹೀನಾಯ ಪರಿಸ್ಥಿತಿಯ ರಾಜ್ಯ ಕಾಂಗ್ರೆಸ್ ಸರಕಾರದ ಧೋರಣೆಯ ಬಗ್ಗೆ ಗಮನ ಕೊಡಿ

ಕರ್ನಾಟಕ ರಾಜ್ಯ ಸರಕಾರ ಹೀನಾಯ ಪರಿಸ್ಥಿತಿಗೆ ತಲುಪಿದೆ. ಎಲ್ಲದರ ಮೇಲೂ ದರ ಏರಿಕೆಯ ಸವಾರಿ ಮಾಡಿ‌ ಇದೀಗ ಬಡವರ ಪಿಂಚಣಿ ಮೇಲೆ ಕಣ್ಣು ಹಾಕಿ ಇನ್ನು ಬಡವರು ಪಿಂಚಣಿ ಯೋಜನೆಗೆ ಅರ್ಜಿ ಹಾಕದಂತೆ ಯೋಜನೆ ರೂಪಿಸಿರುವರು. ವಯೋವ್ರಧ್ಧರು ದುಡಿಯಲು ಅಸಾಧ್ಯವಾದಾಗ ಅವರಿಗೂ ಗೌರವಯುತ ಜೀವನ ನಡೆಸಲು ಕಿಂಚಿತ್ ರೂಪದ ಸಹಾಯಧನ ನೀಡಲು ಪಿಂಚಣಿ ಯೋಜನೆ ಪ್ರಾರಂಭಗೊಂಡಿತ್ತು. ಅದರಲ್ಲೂ ಯಡಿಯೂರಪ್ಪರವರ ಸರಕಾರ ಇದ್ದಾಗ ಸಂಧ್ಯಾ‌ಸುರಕ್ಷಾ ಎನ್ನುವ ಹೊಸ ಯೋಜ‌ನೆಯನ್ನೇ ಘೋಷಿಸಿ ಅದೆಷ್ಟೋ ಬಡ ಕುಟುಂಬಗಳಿಗೆ ಗೌರವಯುತ ಜೀವನ ನೀಡಿದುದನ್ನುContinue reading “ಸೊರಕೆಯವರೇ ಪ್ರತಿಭಟನೆಯ ನಾಟಕ ಬಿಡಿ. ಬಡವರ ಪಿಂಚಣಿ ರದ್ದುಗೊಳಿಸುವ ಹೀನಾಯ ಪರಿಸ್ಥಿತಿಯ ರಾಜ್ಯ ಕಾಂಗ್ರೆಸ್ ಸರಕಾರದ ಧೋರಣೆಯ ಬಗ್ಗೆ ಗಮನ ಕೊಡಿ”

Design a site like this with WordPress.com
Get started