ಶಾಂತಿಯುತ ಕುಂಜಾಲು, ನೀಲಾವರ ಭಾಗದಲ್ಲಿ  ಕಾಂಗ್ರೆಸ್ ನ ಹೊಸ ರಾಜಕೀಯ ಷಡ್ಯಂತ್ರ ಹಾಗೂ ತಂತ್ರದ ಬಗ್ಗೆ ಖಂಡನೆ

“ಸೌಹಾರ್ದ”ವೋ? ರಾಜಕೀಯ ಷಡ್ಯಂತ್ರವೋ? – ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್, ಸಹಬಾಳ್ವೆ, ಮಾನವ ಬಂಧುತ್ವ, ಮಹಿಳಾ ಬಂಧುತ್ವ, ಇತ್ಯಾದಿ ಸಂಘಟನೆಗಳ ಆಶ್ರಯದಲ್ಲಿ ಜುಲೈ 6ರಂದು ಕುಂಜಾಲು-ನೀಲಾವರ ಕ್ರಾಸ್ ಮಾರ್ಗದಲ್ಲಿ ನಡೆಯಲಿರುವ “ಸಾಮರಸ್ಯ ನಡಿಗೆ ಮತ್ತು ಸೌಹಾರ್ದ ಸಭೆ” ಎಂಬ ಕಾರ್ಯಕ್ರಮ ನಿಜಕ್ಕೂ ಒಳ್ಳೆಯ ಉದ್ದೇಶದಿಂದ ಆಗುತ್ತಿದೆಯೇ ಎಂಬ ಪ್ರಶ್ನೆ ಎದ್ದಿದ್ದು, ಇದೊಂದು ನಿಗೂಢ ರಾಜಕೀಯ ಪಿತೂರಿಯ ಭಾಗವಲ್ಲವೆ ಎಂಬ ಗಂಭೀರ ಅನುಮಾನಕ್ಕೂ ಕಾರಣವಾಗಿದೆ. ಉಡುಪಿ ಶಾಸಕರ  ನೇತೃತ್ವದಲ್ಲಿ ನಡೆದ ಹೋರಾಟ ಹಾಗೂ ಪೋಲಿಸ್ ಇಲಾಖೆಯ ತ್ವರಿತ ಕ್ರಮದಿಂದಾಗಿ:ಕುಂಜಾಲು ಪ್ರದೇಶದಲ್ಲಿContinue reading “ಶಾಂತಿಯುತ ಕುಂಜಾಲು, ನೀಲಾವರ ಭಾಗದಲ್ಲಿ  ಕಾಂಗ್ರೆಸ್ ನ ಹೊಸ ರಾಜಕೀಯ ಷಡ್ಯಂತ್ರ ಹಾಗೂ ತಂತ್ರದ ಬಗ್ಗೆ ಖಂಡನೆ”

ಬೆಂಗಳೂರು ಜನತೆಯಿಂದ  ತಿರಸ್ಕೃತ ಸೌಮ್ಯ ರೆಡ್ಡಿ ಬಿಟ್ಟಿ ಉಪದೇಶ ಉಡುಪಿ ಜನತೆಗೆ ಅನಗತ್ಯ : ಸಂಧ್ಯಾ ರಮೇಶ್

ಉಡುಪಿ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಯನಗರ ಕ್ಷೇತ್ರದಲ್ಲಿ ಹಾಗೂ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸ್ಪರ್ಧಿಸಿ ಹೀನಾಯ ಸೋಲು ಕಂಡು ಜನತೆಯಿಂದ ತಿರಸ್ಕೃತರಾದ ಸೌಮ್ಯ ರೆಡ್ಡಿ ಅವರಿಂದ ಉಡುಪಿಯ ಜನತೆಗೆ ಕೋಮು ಸಾಮರಸ್ಯ ಮತ್ತು ಅಭಿವೃದ್ಧಿಯ ಕುರಿತು ಬಿಟ್ಟಿ ಉಪದೇಶ ಅಗತ್ಯವಿಲ್ಲ ಎಂದು ಬಿಜೆಪಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸಂಧ್ಯಾ ರಮೇಶ್   ವ್ಯಂಗ್ಯವಾಡಿದ್ದಾರೆ. ಉಚಿತ ಗ್ಯಾರಂಟಿ ಭರವಸೆಗಳಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದು, ಉಡುಪಿ ಜಿಲ್ಲೆಯ ಪ್ರಜ್ಞಾವಂತ ಮತದಾರರುContinue reading “ಬೆಂಗಳೂರು ಜನತೆಯಿಂದ  ತಿರಸ್ಕೃತ ಸೌಮ್ಯ ರೆಡ್ಡಿ ಬಿಟ್ಟಿ ಉಪದೇಶ ಉಡುಪಿ ಜನತೆಗೆ ಅನಗತ್ಯ : ಸಂಧ್ಯಾ ರಮೇಶ್”

Design a site like this with WordPress.com
Get started