ಕಾಪು: ಪಡುಬಿದ್ರೆ ಬೆಳ್ಮಣ್ ರಾಜ್ಯ ಹೆದ್ದಾರಿಯಲ್ಲಿ ಕಂಚಿನಡ್ಕದ ಬಳಿ ಟೋಲ್ ನಿರ್ಮಾಣವಾಗುವ ಲಕ್ಷಣದಿಂದ ಸಿಡಿದೆದ್ದ ಕಾಪು ಹಾಗೂ ಕಾರ್ಕಳ ಕ್ಷೇತ್ರದ ಜನತೆ ಶ್ರೀ ಸುಹಾಸ್ ಹೆಗ್ಡೆ ಇವರ ನೇತ್ರತ್ವದಲ್ಲಿ ಸಂಘಟಿತರಾಗಿ ಹೋರಾಟ ಮಾಡಿ ಗ್ರಾಮ ಗ್ರಾಮಗಳಲ್ಲಿ ಜನಬೆಂಬಲ ಪಡೆದು ಕಾರ್ಯೋನ್ಮುಖರಾಗಿದ್ದು ಇದರ ಕಾರ್ಯವೈಖರಿಗೆ ರಾಜ್ಯ ಸರಕಾರವೇ ಬೆಚ್ಚಿಬಿದ್ದಿದ್ದು ಈ ಟೋಲ್ ಬಹುತೇಕ ರದ್ದುಗೊಳ್ಳುವ ಹಂತದಲ್ಲಿರುವಾಗ ಮಾನ್ಯ ಕಾಪುವಿನ ಮಾಜಿ ಸಚಿವರು, ಪಸ್ತುತ ಕಾಂಗ್ರೆಸ್ ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷರೂ ಆಗಿರುವ ಎಲ್ಲದರಲ್ಲೂ ರಾಜಕಾರಣ ಬೆಸರಸುವ ಕೆಟ್ಟ ಚಟ ಹೊಂದಿರುವ Continue reading “ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಿಗೆ ಸ್ವಯಂ ಪ್ರಚಾರದ ತೆವಲು* ಟೋಲ್ ಹೋರಾಟ ಹಾದಿ ತಪ್ಪಿಸಲು ಸೊರಕೆಯರಿಂದ ನಾಟಕ – ಶ್ರೀಕಾಂತ ನಾಯಕ್”