ಸನಾತನ ಧರ್ಮದ ಬಗ್ಗೆ ಕೀಳಾಗಿ ವರ್ತಿಸುವ ಐಎನ್ಡಿಐಎ ಮೈತ್ರಿಕೂಟ ಹುಚ್ಚರ ಸಂತೆಯಂತಾಗಿದೆ: ಕುಯಿಲಾಡಿ ಆಕ್ರೋಶ

ಉಡುಪಿ: ‘ಸನಾತನ ಧರ್ಮ ನಿರ್ಮೂಲನೆಗಾಗಿಯೇ ಐಎನ್ಡಿಐಎ ಮೈತ್ರಿಕೂಟ’ ಎಂದಿರುವ ತಮಿಳುನಾಡು ಸಚಿವ ಪೊನ್ಮುಡಿಗೆ ಮಾನಸಿಕ ಚಿಕಿತ್ಸೆಯ ಅಗತ್ಯವಿದೆ. ದಿನಕ್ಕೊಂದು ರೀತಿಯ ವಿಲಕ್ಷಣಕಾರಿ ಹೇಳಿಕೆಗಳನ್ನು ನೀಡುತ್ತಿರುವ ವಿಪಕ್ಷಗಳ ಐಎನ್ಡಿಐಎ ಮೈತ್ರಿಕೂಟ ಹುಚ್ಚರ ಸಂತೆಯಂತಾಗಿದೆ. ಕಾಂಗ್ರೆಸ್ ಸಹಿತ ಐಎನ್ಡಿಐಎ ಮೈತ್ರಿಕೂಟಕ್ಕೆ ಜನತೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ನಿರ್ದಿಷ್ಟ ದೂರದರ್ಶಿತ್ವದ ಚಿಂತನೆಗಳಿಲ್ಲದೆ, ಕೇವಲ ಪ್ರಧಾನಿ ಮೋದಿಯವರನ್ನು ಗುರಿಯಾಗಿಸಿಕೊಂಡು 26 ವಿಪಕ್ಷಗಳು ರಚಿಸಿರುವ ಐಎನ್ಡಿಐಎ ಮೈತ್ರಿಕೂಟ, ಪ್ರಧಾನಿ ನರೇಂದ್ರContinue reading “ಸನಾತನ ಧರ್ಮದ ಬಗ್ಗೆ ಕೀಳಾಗಿ ವರ್ತಿಸುವ ಐಎನ್ಡಿಐಎ ಮೈತ್ರಿಕೂಟ ಹುಚ್ಚರ ಸಂತೆಯಂತಾಗಿದೆ: ಕುಯಿಲಾಡಿ ಆಕ್ರೋಶ”

Design a site like this with WordPress.com
Get started